ಎನ್.ವೈ. ಗೋಪಾಲಕೃಷ್ಣ ಸಚಿವರಾಗಲು ಸೂಕ್ತ ಅಭ್ಯರ್ಥಿ ಎಂದ ಮೊಳಕಾಲ್ಮುರು ಕ್ಷೇತ್ರದ ಜನರ ಆಶಯ ಆಗಿದೆ.
ಮೊಳಕಾಲ್ಮುರು ಜೂನ್.09

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಏಳು ಬಾರಿ ಶಾಸಕರಾಗಿ ಜನ ಸೇವೆಗಾಗಿ ಜನನಾಯಕರಾಗಿ ರಾಜ್ಯದಲ್ಲಿ 7 ಲಕ್ಷ ಮತದಾರರನ್ನು ಒಲಿಸಿ ಕೊಂಡು ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಬಡ ವರ್ಗದ ಜನ ಸಾಮಾನ್ಯರಿಗೆ ಕಲ್ಪಿಸಿ ಕೊಟ್ಟಂತ ಶಾಸಕರು ಇವರು ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಮತ್ತು ವಿಧಾನ ಸಭೆ ಉಪ ಸಭಾಪತಿಗಳಾಗಿ ಡಾಕ್ಟರ್ ನಂಜುಂಡಪ್ಪ ಯೋಜನಾ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಹಿರಿಯ ಅನುಭವಿ ರಾಜಕಾರಣಿ ಸೋಲೆ ಇಲ್ಲದ ಸರದಾರ ಎಂಬುವಂತೆ ಯಾವ ಕ್ಷೇತ್ರದಲ್ಲಿ ಆಗಲಿ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಮತದಾರರು ಜೈ ಜೈ ಅನ್ನುತ್ತಾರೆ ಏಕೆಂದರೆ ಇವರ ಒಳ್ಳೆ ಗುಣ ಧರ್ಮದ ಹಾದಿಯಲ್ಲಿ ನಡೆಯುವ ಶಾಸಕರು ಮತ್ತು ಇವರ ಅಭಿವೃದ್ಧಿಗಳು ಸಮುದ್ರದ ಆಲೆಗಳಾಗಿ ದಡಕ್ಕೆ ಹೊಡಿತಾ ಇರುತ್ತವೆ ಸರ್ಕಾರ ದಿಂದ ಹಲವಾರು ಯೋಜನೆಗಳನ್ನು ರೂಪಿಸಿ ನೀರಾವರಿ ಯೋಜನೆ ಕುಡಿಯುವ ನೀರಿನ ಯೋಜನೆ ಆರೋಗ್ಯ ಮತ್ತು ಶಿಕ್ಷಣ ಆಗಿರಬಹುದು ಓಡಾಡುವಂತ ರಸ್ತೆಗಳು ಆಗಿರಬಹುದು ಶಾಲೆ ಬಿಲ್ಡಿಂಗ್ ಗಳು ಕಾಲೇಜುಗಳು ವಸತಿ ಶಾಲೆಗಳು ಶೌಚಾಲಯ ಶಾಲೆ ಬಿಲ್ಡಿಂಗುಗಳು ಕಾಂಪೌಂಡ್ ಶೌಚಾಲಯಗಳು ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಚರಂಡಿ ಕುಡಿಯುವ ನೀರಿನ ಯೋಜನೆ ಮತ್ತು ನಾಗರಿಕರಿಗೆ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಿದಂತೆ ಕರ್ನಾಟಕದಲ್ಲಿ ಏಕೈಕ ವ್ಯಕ್ತಿ ಅಂದರೆ ಅದು ಎನ್.ವೈ. ಗೋಪಾಲಕೃಷ್ಣ ಶಾಸಕರು ಇಂತಹ ಒಳ್ಳೆಯ ಶಾಸಕರಿಗೆ ಬರೀ ಕ್ಷೇತ್ರದ ವ್ಯಾಪ್ತಿಯಲ್ಲಿ ಬರ್ತಕ್ಕಂತ ಯೋಜನೆ ರೂಪಿಸುವ ಬದಲು ರಾಜ್ಯದ ಉದ್ದ ಅಗಲಕ್ಕೂ ಯೋಜನೆ ರೂಪಿಸುವಂತಾಗ ಬೇಕೆಂದು 7 ಲಕ್ಷ ಮತದಾರರ ಆಶಯ ಆಗಿದೆ ಇಂಥ ಶಾಸಕರಿಗೆ ಮಂತ್ರಿಸ್ಥಾನ ಕೊಟ್ಟರೆ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕೀರ್ತಿ ಕೊಟ್ಟಂತಾಗುತ್ತದೆ ಯಾವುದೇ ಭ್ರಷ್ಟಾಚಾರಗಳಿಲ್ಲ ಅಹಂಕಾರ ಇಲ್ಲ ಅಂಬುವ ಇಲ್ಲ ಸರ್ಕಾರ ದಿಂದ ಲೂಟಿ ಸಹ ಒಡೆದಿಲ್ಲ ಹಣದ ವ್ಯಾಮೋಹ ಇವರಿಗೆ ಮೊದಲೇ ಬೇಕಾಗಿಲ್ಲ ಸತ್ಯಮೇವ ಜಯತೆ ಎಂಬುವಂತೆ ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರಿಗೆ ಸಚಿವರಾಗಲು ಸೂಕ್ತ ಅಭ್ಯರ್ಥಿ ರಾಜ್ಯದಲ್ಲಿ ಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಎಲ್ಲಾ ಬಡವರ ಏಳಿಗೆಗಾಗಿ ನಿಲ್ಲುವುದಕ್ಕೆ ಶಕ್ತಿ ತುಂಬಬೇಕು ಪಕ್ಷ ಮತ್ತು ಸರ್ಕಾರದವರು ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ 26 ಸಾವಿರದ ಐದುನೂರು ಪಕ್ಷಕ್ಕೆ ಲೀಡ್ ಕೊಟ್ಟಿದ್ದಾರೆ ಒಟ್ಟು . ಒಂದು ಲಕ್ಷದ. ನಾಲ್ಕು ಸಾವಿರದ 876 ಮತಗಳು ಮೊಳಕಾಲ್ಮೂರು ಕ್ಷೇತ್ರದಿಂದ ಪಡೆದಿರುವ ಹೆಗ್ಗಳಿಕೆ ಇವರದಾಗಿದೆ ಇದನ್ನು ಅರಿತುಕೊಂಡು ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎನ್ ವೈ ಗೋಪಾಲಕೃಷ್ಣ ಶಾಸಕರ ಶಕ್ತಿ ಎಂಥದ್ದು ಎಂಬುವುದು ತಿಳಿಯಬೇಕು ಎಂದು ಮತದಾರರ ಆಶಯವಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮೂರು.