“ಮನಸ್ಸೇ ಅತ್ತ್ಯುತ್ತಮ ಹಿತ ಬಯಸುವ ಚಿಂತಕ”…..

ಹುಚ್ಚುಕೋಡಿ ಮನಸ್ಸು
ಅರಿತುನಡೆ ಮರೆತು ನಡೆ
ಶ್ರಮದ ಕಾಯಕ ನಿಜ
ಸುಖ ಬೆಳಕು ದ್ವೇಷ ರೋಷ
ಮಾರಕ ಮರತೆ ಬೀಡು
ಅಂಧಕರ ನಿಂದಕರ ಹೇವಳನ
ಸುಮಾರ್ಗದಡೆಗೆ ಹಿತೈಷಿಗಳ ಕೃಪೆ
ಹಿರಿಯರಲಿ ಕಿರಿತನವಿರಲಿ
ಕಿರಿಯರಲಿ ಕಿರಿತನವಿರಲಿ
ತುಬಿದ ಕೋಡ ಬಾಗಿದಾಗ
ಅಮೃತ ಸುರಿಯುವುದು
ಸಿರಿ ಕನ್ನಡಿಯೋಳಿನ ನಂಟು
ಅಂತಿಮ ಯಾತ್ರೆಯಲಿ ಹೊತ್ತು
ಹೂಳುವರು ಸ್ವಚ್ಛ ಮನದ
ಬಡವರು ಮರಿಬೇಡ ಚಿಕ್ಕವರು
ಚೊಕ್ಕಗುಣದವರು
ಬೆಳದಂಗ ಒಡಳಲಿ ಅಹಂ
ಅಹಂಕಾರದ ಚೀಲ ತಗೆ
ನೆಮ್ಮದಿ ಸಂತೃಪ್ತಿ ಬದಕು ಹಸನ
ಮನಸ್ಸೇ ಅತ್ತ್ಯುತ್ತಮ ಹಿತ
ಬಯಸುವ ಚಿಂತಕ
ಹೃದಯವೇ ಚಂದಾಗಿರುವ ಸರಳ ಸ್ವರ್ಖ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.