ಬಹುದಿನಗಳ ಕನಸು ನನಸಾಗಿಸಿದ – ಶಾಸಕ ಕಾಶಪ್ಪನವರ.
ಇಲಕಲ್ಲ ಜು. 04
![](https://i0.wp.com/sknewskannada.in/wp-content/uploads/2024/07/IMG-20240704-WA0098.jpg?resize=708%2C354&ssl=1)
ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದಯೋಜನೆಯ ಅಂದಾಜು ಮೊತ್ತ 50 ಲಕ್ಷ ರೂಗಳ ಸಣ್ಣ ನೀರಾವರಿ ಕೆರೆ ಸುಧಾರಣೆ ಕಾಮಗಾರಿಯ ಭೂಮಿ ಪೂಜೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರು,ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ನೆರವೇರಿಸಿ ಬಹುದಿನಗಳ ಕನಸು ನನಸಾಗಿಸಿದರು.
![](https://i0.wp.com/sknewskannada.in/wp-content/uploads/2024/07/IMG-20240704-WA0099.jpg?resize=708%2C398&ssl=1)
ಇದೇ ಸಂದರ್ಭದಲ್ಲಿ ಕಲ್ಲನಗೌಡ ವಣಗೇರಿ, ಸಿದ್ಧಲಿಂಗ ಶೆಟ್ಟರ, ವೀರಭದ್ರಗೌಡ ಪಾಟೀಲ, ಜಗದೀಶ್ ಶೆಟ್ಟರ,ಹುಚ್ಚಪ್ಪ ಬಂಡರಗಲ್, ಸುರೇಶ ಬಂಡರಗಲ್, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ