“ವಿಶ್ವ ಜನಸಂಖ್ಯೆ ದಿನ ಸಾರ್ಥಕತೆಗೆ ಜಾಗೃತಿ”…..

ವಿಶ್ವ ಜನಸಂಖ್ಯೆ ದಿನ ಸಾರ್ಥಕತೆಗೆ ಜಾಗೃತಿ.
“ವಿಶ್ವ ಜನಸಂಖ್ಯೆ ನಿಯಂತ್ರಣ ನಮ್ಮೆಲ್ಲರ ಹೊಣೆ”
“ಅಭಿವೃದ್ಧಿ ಹೊಂದಿದ ಭಾರತ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ದಂಪತಿಗಳ ಹೆಮ್ಮೆ”
ವಿಶ್ವ ಜನಸಂಖ್ಯೆ ನಿಯಂತ್ರಣ ಕುಟುಂಬ ಕಲ್ಯಾಣ ವಿಧಾನಗಳು ಸುರಕ್ಷಿತ ಖಚಿತ ಸೇವೆ ಉಚಿತ.
ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಲಿಂಗ ಸಮಾನತೆ ಇರಲಿ ಗಂಡು ಹೆಣ್ಣು ಭೇದ ಬೇಡ
ಮಕ್ಕಳೆರೆಡೆ ಇರಲಿ ಅರ್ಹದಂಪತಿ ಅಗತ್ಯತೆಗೆ ಅನುಸಾರ ಆರೋಗ್ಯವಂತ ತಾಯಿ ಆರೋಗ್ಯವಂತ ಮಗುಗೆ
ಅಂತರ ಹೇರಿಗೆಗೆ ನುಂಗು ಮಾತ್ರೆ ಸೇವಿಸಿ (ಐಯುಸಿಡಿ) ಕಾಪರ್ ಟಿ ಅಳವಡಿಸಿ ಬೇಡದ ಗರ್ಭತಡೆಗೆ ತುರ್ತುನಿರೋಧಕ
ಮಾತ್ರೆ ಸೇವಿಸಿ ಅಂತರ ಲಸಿಕೆ ಇದೆ ಮಹಿಳೆಯರಿಗೆ ಸುರಕ್ಷಿತ ಲೈಂಗಿಕ ರೋಗ ತಡೆಗೆ ಕಾಂಡೊಮ್ ಬಳಸಿ
ಕುಟುಂಬದ ಸುರಕ್ಷಿತ ಆರೋಗ್ಯ ರಕ್ಷಣೆಗೆ ಶಾಶ್ವತ ಕುಟುಂಬ ಕಲ್ಯಾಣ ವಿಧಾನ ಮಹಿಳೆಯರ ಸಂತಾನ
ಶಸ್ತ್ರ ಚಿಕಿತ್ಸೆ ಟ್ಯೂಬೆಕ್ಟಮಿ ಲ್ಯಾಪ್ರಸ್ಕೋಪಿಕ ಶಸ್ತ್ರ ಚಿಕಿತ್ಸೆ ಪುರುಷರ ಸಂತಾನ ಹರಣ ವ್ಯಾಸೆಕ್ಟಮಿ ಶಸ್ತ್ರ ಚಿಕಿತ್ಸೆ ಕುಟುಂಬ ಯೋಜನೆ
ಸುರಕ್ಷಿತ ಅನುಸರಿಸಿ ಜನಸಂಖ್ಯೆ ನಿಯಂತ್ರಣ ನಮ್ಮೆಲ್ಲರ ಹೊಣೆ ಜನಸಂಖ್ಯೆ ನಿಯಂತ್ರಣ ಜಾಗೃತಿ ಇರಲಿ ಸರ್ವರಲಿ
ಅಕ್ಷರ ಸ್ನೇಹಿ-ದೇಶಂಸು ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ” ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಬಾಗಲಕೋಟೆ 8618674872
