ತುಮಕೂಲರಹಳ್ಳಿ ಗ್ರಾಮದ ಜಿಲ್ಲಾ ಗಡಿಯಿಂದ ಆಂಧ್ರ ಗಡಿಯವರೆಗೂ ರಸ್ತೆ ಅಭಿವೃದ್ಧಿಗೆ – ಚಾಲನೆ ನೀಡಿದ ಶಾಸಕರು.
ತುಮಕೂಲರಹಳ್ಳಿ ಜು.13

ಮೊಳಕಾಲ್ಮೂರು ತಾಲೂಕಿನ ತುಮಕೂರಲ್ಲಹಳ್ಳಿ ಗ್ರಾಮದಲ್ಲಿ 3₹ ಕೋಟಿ ವೆಚ್ಚದ ಬಳ್ಳಾರಿ ಜಿಲ್ಲಾ ಗಡಿಯಿಂದ ಆಂಧ್ರಗಡಿಯ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರು ಭೂಮಿಯ ಪೂಜೆ ನೆರವೇರಿಸಿದರು.ಲೋಕಪಯೋಗಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಚುನಾಯಿತ, ಜನ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.