ಡಾ, ಮಲ್ಲಪ್ಪ. ಕೆ. ಯರಗೋಳ ತಹಶೀಲ್ದಾರರಿಗೆ ದಲಿತ ಸಂಘಟನೆಯಿಂದ ಸನ್ಮಾನ.

ಮಸ್ಕಿ ಜು.30

ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಪ್ರಬಾರಿ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಡಾಕ್ಟರ್ ಮಲ್ಲಪ್ಪ ಕೆ ಯರಗೋಳ ಇವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾಕ್ಟರ್ ಎನ್ ಮೂರ್ತಿ ಬಣದ ವತಿಯಿಂದ ಶಾಲು ಹೊದಿಸಿ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಮದಗ್ನಿ ಗೋನಾಳ,ರವಿ ಚಿಗರಿ, ಶ್ರೀಕಾಂತ ಚಿಕ್ಕ ಕಡಬೂರು, ಮರಿ ಸ್ವಾಮಿ ಮುದಬಾಳ, ಸುಭಾಷ್ ಹಿರೇ ಕಡಬೂರು, ಮಹೇಶ್ ಅಂತರಗಂಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button