ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಶಾಸಕರಿಗೆ ಕ್ಯಾಬಿನೆಟ್ ದರ್ಜಿಯಲ್ಲಿ ಮಂತ್ರಿ ಸ್ಥಾನ ಕೊಡಬೇಕೆಂದು – ಮತದಾರರ ಅಭಿಲಾಷೆಯಾಗಿದೆ.
ಮೊಳಕಾಲ್ಮುರು ಅ.03

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಬಹಳ ಹಿಂದುಳಿದ ತಾಲೂಕಾ ಆಂಧ್ರ ಗಡಿ ಭಾಗ ತಾಲೂಕಾ ಆಗಿರೋದ್ರಿಂದ ವಿಶೇಷ ಅನುದಾನ ಬೇಕಾಗುತ್ತದೆ ಆದರೆ ಸರ್ಕಾರಗಳು ಒಳ್ಳೆ ಶಾಸಕರಿಗೆ ಕ್ಯಾಬಿನೆಟ್ ಮಂತ್ರಿಸ್ಥಾನ ಕೊಟ್ಟರೆ ಮೊಳಕಾಲ್ಮೂರು ತಾಲೂಕನ್ನು ಅಭಿವೃದ್ಧಿ ಮಾಡಲು ಮುಂದಾಗಬಹುದು ಮತ್ತು ರಾಜ್ಯಾದ್ಯಂತ ಎಲ್ಲಾ ಸಮುದಾಯದ ಜನ ಸಾಮಾನ್ಯರಿಗೆ ಸರ್ಕಾರದ ಮೂಲಭೂತ ಸೌಕರ್ಯಗಳು ನ್ಯಾಯ ಬದ್ಧವಾಗಿ ನಾಗರಿಕರಿಗೆ ಒದಗಿಸಿ ಕೊಡಬಹುದು ಏಕೆಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಹಿಂದೆ ನಾಲ್ಕು ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶಾಸಕರಾಗಿ ಆಗಿನ ಜನಸಂಖ್ಯೆಗೆ ಅನುಗುಣವಾಗಿ ಕಾಂಗ್ರೆಸ್ ಸರ್ಕಾರಗಳಲ್ಲಿ ಕೆಲಸಗಳು ಮಾಡಿಸಿದ್ದರು ರಸ್ತೆ ಕುಡಿಯ ನೀರು ಶಾಲೆ ಬಿಲ್ಡಿಂಗ್ ಮತ್ತು ರಂಗಯ್ಯನ ದುರ್ಗ ಜಲಾಶಯ ದಿಂದ ಮೊಳಕಾಲ್ಮೂರು ಪಟ್ಟಣಕ್ಕೆ ಸುಮಾರ್ 10 ಕಿ.ಮೀ ಪೈಪ್ ಲೈನ್ ಮುಖಾಂತರ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿದಂತ ಶಾಸಕರು ಮತ್ತು ಬಳ್ಳಾರಿಯಲ್ಲಿ ಒಂದು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಅಲ್ಲಿ ಸಹ ಬಳ್ಳಾರಿ ಗ್ರಾಮೀಣದಲ್ಲಿ ರೈತರಿಗೆ ಬೇಕಾಗುವ ಅಭಿವೃದ್ಧಿಗಳು ಮತ್ತು ನಾಗರಿಕರಿಗೆ ಬೇಕಾಗಿರುವ ಕೆಲಸಗಳು ಮೂಲಭೂತ ಸೌಕರ್ಯಗಳು ರಸ್ತೆಗಳು, ಚರಂಡಿ ಕುಡಿಯುವ ನೀರು ಚಕ್ ಡ್ಯಾಮ್ ಗಳು ಇನ್ನೂ ಅನೇಕ ಅಭಿವೃದ್ಧಿಗಳನ್ನು ಮಾಡಿಸಿದರು ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಸಹ ಸಾವಿರಾರು ಕೋಟಿ ಅನುದಾನವನ್ನು ತಂದು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಡಿಯುವ ನೀರಿನ ಯೋಜನೆ ಹಲವಾರು ಕೆಲಸಗಳು ಮಾಡಿಸಿ ಒಳ್ಳೆಯ ಹೆಸರುಗಳಿಸಿ ದಂತ ಶಾಸಕರು 30 ವರ್ಷ ದಿಂದ ರಾಜಕೀಯ ಅನುಭವದಲ್ಲಿ ಒಳ್ಳೆಯ ಯಶಸ್ಸು ಕಂಡಂತ ಶಾಸಕರು ಆಳುವಂತ ಸರ್ಕಾರಗಳಿಗೆ ದ್ರೋಹ ಬಗೆಯದಂತೆ ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಅಂತ ಸುಮಾರು 6 ಲಕ್ಷ ಮತದಾರರು ಮಂತ್ರಿ ಸ್ಥಾನದ ಬಗ್ಗೆ ಧ್ವನಿ ಎತ್ತಲು ಮುಂದಾಗಿದ್ದಾರೆ ಹೈಕಮಾಂಡ್ ಇಂತಹ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನ ಕೊಡಿಸಿ ಪಕ್ಷಕ್ಕೆ ಗೌರವ ತರಲು ಕಾಂಗ್ರೆಸ್ ಪಕ್ಷದ ಗಣ್ಯ ಮಾನ್ಯರಿಗೆ ತಿಳಿಯಬೇಕು ಅಂತ ಮತದಾರರ ಆಶಯಾಗಿದೆ ಈಗಲಾದರೂ ಎಚ್ಚೆತ್ತು ಕೊಂಡು ಇವರು ಹಿರಿಯ ರಾಜಕಾರಣಿ ಯಾವತ್ತಿಗೂ ನಮಗೆ ಮಂತ್ರಿ ಸ್ಥಾನ ಕೊಡು ಅಂತ ತೊಡೆ ತಟ್ಟುವರಂತಲ್ಲ ಪ್ರಾಮಾಣಿಕ ವ್ಯಕ್ತಿ ಕಾನೂನು ಪ್ರಕಾರವಾಗಿ ಕೆಲಸಗಳು ಮಾಡಿಸಿದಂತ ಶಾಸಕರು ಸುಮಾರು ಎರಡು ಮೂರು ಜಿಲ್ಲೆಗಳಲ್ಲಿ ಬಡವರ ಆಶಾಕಿರಣ ಒಳ್ಳೆಯ ಹೆಸರು ಗಳಿಸಿದಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.