ಅದ್ದೂರಿಯಿಂದ ಚಬನೂರ ಕುಟುಂಬದ ಸೀಮಂತ ಕಾರ್ಯಕ್ರಮ.

ಯಲಗೋಡ ಆ.12

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಅಗಸ್ಟ್ ೧೩ ರಂದು ಶರಣಪ್ಪ ಚಬನೂರ ಮಗನಾದ ನೀಲಕಂಠ ಚಬನೂರ ಇವರು ಧರ್ಮಪತ್ನಿಯಾದ ನಂದಿನಿ ಯವರು ಸೀಮಂತ ಕಾರ್ಯಕ್ರಮ ಇದ್ದು.

ಈ ಕಾರ್ಯಕ್ರಮದಲ್ಲಿ ಸ್ವಾಮಿಗಳು ಹಾಗೂ ಗಣ್ಯ ಮಾನ್ಯರು ಹಾಗೂ ಗ್ರಾಮದ ಎಲ್ಲಾ ಮುಖಂಡರು ಹಾಗೂ ನಾಗರೀಕರು ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸ ಬೇಕಂದು ವಿನಂತಿ, ಶರಣಪ್ಪ ಚಬನೂರ ಹಾಗೂ ಬ್ಯಾಕೋಡ ಪರಿವಾರದಿಂದ ಸ್ವಾಗತ ಕೋರುವವರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button