ಅದ್ದೂರಿಯಿಂದ ಚಬನೂರ ಕುಟುಂಬದ ಸೀಮಂತ ಕಾರ್ಯಕ್ರಮ.
ಯಲಗೋಡ ಆ.12

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಅಗಸ್ಟ್ ೧೩ ರಂದು ಶರಣಪ್ಪ ಚಬನೂರ ಮಗನಾದ ನೀಲಕಂಠ ಚಬನೂರ ಇವರು ಧರ್ಮಪತ್ನಿಯಾದ ನಂದಿನಿ ಯವರು ಸೀಮಂತ ಕಾರ್ಯಕ್ರಮ ಇದ್ದು.

ಈ ಕಾರ್ಯಕ್ರಮದಲ್ಲಿ ಸ್ವಾಮಿಗಳು ಹಾಗೂ ಗಣ್ಯ ಮಾನ್ಯರು ಹಾಗೂ ಗ್ರಾಮದ ಎಲ್ಲಾ ಮುಖಂಡರು ಹಾಗೂ ನಾಗರೀಕರು ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸ ಬೇಕಂದು ವಿನಂತಿ, ಶರಣಪ್ಪ ಚಬನೂರ ಹಾಗೂ ಬ್ಯಾಕೋಡ ಪರಿವಾರದಿಂದ ಸ್ವಾಗತ ಕೋರುವವರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.