ಕಲಕೇರಿಯಲ್ಲಿ 78 ನೇ. ಸ್ವಾತಂತ್ರ್ಯ ದಿನಾಚರಣೆ ಆಚರಣೆ.
ಕಲಕೇರಿ ಆ.15

ಕಲಕೇರಿಯಲ್ಲಿ 78 ನೇ. ಸ್ವಾತಂತ್ರ್ಯ ದಿನಾಚರಣೆಯ ಮೂರು ಶಾಲೆಯ ಅವರಣದಲ್ಲಿ. ಎಂ.ಪಿಎ.ಸ್ ಕನ್ನಡ ಗಂಡು ಮಕ್ಕಳ ಶಾಲೆ. ಕೆ.ಜಿ.ಎಸ್ ಕನ್ನಡ ಹೆಣ್ಣು ಮಕ್ಕಳ ಶಾಲೆ ಯು.ಬಿ.ಎಚ್ ಉರ್ದು ಶಾಲೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಬೋದಾನಿಗಳ ಆದಂತ ಡಾ,ವಿ.ಕ. ಜಾಲಹಳ್ಳಿ ಮಠ ಇವರು ವೇದಿಕೆಯನ್ನು ಉದ್ದೇಶಿಸಿ 78 ನೇ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಎಲ್ಲಾ ಮಕ್ಕಳು ವಿದ್ಯೆಯನ್ನು ಕಲಿತು ಉನ್ನತ ಮಟ್ಟಕ್ಕೆ ಬೆಳೆಯ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಈ ಶಾಲೆಯ ಸಿ.ಆರ್.ಸಿ ಎಸ್.ಎಲ್ ನಾಯ್ಕೋಡಿ 78ನೇ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಬಾಬಾ ಸಾಹೇಬ್ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೆ ವಿದ್ಯೆ ಇದ್ದರೆ ಅವನೇ ಬುದ್ಧಿವಂತ ಜ್ಞಾನೋದಯ ಎಂದು ಮಕ್ಕಳಲ್ಲಿ ಪಾಠ ಕಲಿಯುವಾಗ ಛಲ ಇರಬೇಕು ಬಾಬಾ ಸಾಹೇಬರು ಅವರು ತೋರಿಸಿದಂತ ಹಾದಿಯಲ್ಲಿ ನಾವು ನಡೆಯಬೇಕು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಕೆ.ಜಿ.ಎಸ್. ಸರ್ಕಾರಿ ಹೆಣ್ಣುಮಕ್ಕಳ ಶಾಲೆಗೆ ಶ್ರೀಮತಿ ಜಯಶ್ರೀ ಬೆಣ್ಣಿ ಶಿಕ್ಷಕರ ಸರಕಾರಿ ನೌಕರ ಬ್ಯಾಂಕ್ ನಿರ್ದೇಶಕರು ವಿಜಯಪುರ ಒಂದು ಕಂಪ್ಯೂಟರ್ ಈ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ಜಗದೀಶ್ ಗುಮಶೆಟ್ಟಿ ಮುಖ್ಯ ಗುರುಗಳು ಎಸ್.ಬಿ ಪ್ರೌಢ ಶಾಲೆ ಕಲಕೇರಿ ಒಂದು ಡ್ರಯಾಸ ಕಾಣಿಕೆಯಾಗಿ ಕೊಟ್ಟಿದ್ದಾರೆ.ನಿಂಗಣ್ಣ ಹೂಗಾರ್ ಕಿರಾಣಿ ವ್ಯಾಪಾರಸ್ಥರು. 500. ಲೀಟರ್ ಸಿಂಟೆಕ್ಸ್ ಶಾಲೆಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಸುರೇಶ್ ಖಾದಿ 20+15 ಒಂದು ಮ್ಯಾಟ್ ಶಾಲೆಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಈರಣ್ಣ ಪತ್ತಾರ. ಪಯಸಾಗರ ಜಗ ಶೆಟ್ಟಿ. ದೇವೇಂದ್ರ ಕಡಕೋಳ. ರಾಜು ಅಡಿಕಿ. ಇವರು ನಾಲ್ಕು ಜನ ಕೂಡಿ ಕೊಂಡು 250 ನೋಟ್ಬುಕ್ ಐವತ್ತು ಪೆನ್ನುಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.ಈ ಮೂರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು. ಚಂದ್ರಕಾಂತ್ ಬಡಿಗೇರ್. ಲಾಳೆ ಮಶಾಕ್ ವಲ್ಲಿಭಾವಿ.ಆನಂದ್ ಅಡಿಕಿ. ಸದಸ್ಯರಾದಂತ ಮಲ್ಲು ನಾವಿ. ಭಾಷಾ ಮೂಲಿಮನಿ. ಬಾಲಪ್ಪ ದೊರಿ. ದೊಡ್ಡಪ್ಪ ಗುಮಶೆಟ್ಟಿ. ಮೋಹನ್ ಟೇಲರ್. ಮಡೆಪ್ಪ ಚಳ್ಳಗಿ. ಮುಸ್ತಪ್ಪ ಸಿಪಾಯಿ.ಶರಣಪ್ಪ ಸುಂಕದ. ಇನ್ನೂ ಅನೇಕರು ಊರಿನ ಗಣ್ಯ ಮಾನ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು. ಮೂರು ಶಾಲೆಯ ಮುಖ್ಯ ಗುರುಗಳು ಜೆ.ಬಿ. ಕುಲಕರ್ಣಿ.ಎಸ್ ಬಿ ಪಡಶೆಟ್ಟಿ. Y.R.ಸಿರಸಗಿ. ಈ ಶಾಲೆಯ ಶಿಕ್ಷಕರು ಗುರು ಮಾತೆಯವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ. ಮನಗೂಳಿ.ತಾಳಿಕೋಟೆ.