ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಕೆ.ಎ. ಮಹಾಜನ ಅವರ ಬೀಳ್ಕೊಡುಗೆ ಸಮಾರಂಭ ಜರುಗಿತು.
ಜಲಪೂರ ಸ.08
ತಾಳಿಕೋಟಿ ತಾಲೂಕಿನ ಜಲಪೂರ ಗ್ರಾಮದ ಸರಕಾರಿ ಹಿರಿಯ ಪ್ರಥಮಿಕ ಶಾಲೆಯ ಶಿಕ್ಷಕಿಯವರನ್ನು ಬೀಳ್ಕೊಡುವ ಸಮಾರಂಭ ನಡೆಯಿತು. ಶ್ರೀಮತಿ ಕೆ.ಎ.ಮಹಾಜನ ಸಹ ಶಿಕ್ಷಕಿಯರು 15 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದಂತ ಮೇಡಂ ಇವರನ್ನು ಬೀಳ್ಕೊಡುವ ಸಮಾರಂಭ ಕಾರ್ಯಕ್ರಮ ನೆರವೇರಿತು.ಸಾನಿಧ್ಯವನ್ನ ವೇದಮೂರ್ತಿ ಮಲ್ಲಯ್ಯ ಹಿರೇಮಠ ಅವರು ವಹಿಸಿದ್ದರು ಮಕ್ಕಳಿಗೆ ಮೊದಲನೇ ಗುರು ತಾಯಿ ತಂದೆ ಎರಡನೇ ಗುರು ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಕರ ಹೇಳಿದಂತ ಪಾಠಗಳನ್ನು ನಮ್ಮ ಧ್ಯಾನದಲ್ಲಿ ತಗೊಂಡು ಕಲಿತು ವಿದ್ಯಾವಂತರಾಗಿ ಬೆಳೆಯಬೇಕು ಮತ್ತು ಕಲಿಸಿದಂತಹ ಶಿಕ್ಷಕರ ಹೆಸರನ್ನು ಉಳಿಸಿ ವಿದ್ಯಾರ್ಥಿಗಳು ಕರ್ತವ್ಯ ಗುರುಗಳು ಹೇಳಿದಂತೆ ನೀವು ವಿದ್ಯಾರ್ಥಿಗಳು ಆಟ ಪಾಠದಲ್ಲಿ ಕಾಲ ಕಳೆದು ಅವರು ಹೇಳಿದಂತ ಪಾಠಗಳಲ್ಲಿ ಧ್ಯಾನ ಕೊಟ್ಟು ನಾವು ಅವರಂತೆ ಶಿಕ್ಷಕರು ಆಗಬೇಕು ಎಂದು ಅದು ನಮ್ಮ ಗುರಿ ಯಾಗಿರಬೇಕು ಏಕೆ ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾನು ಕಲಿಯಬೇಕು ಕಲಿತು ನಮ್ಮ ತಾಯಿಯ ತಂದೆಯ ಹೆಸರನ್ನು ಉಳಿಸಬೇಕು ಎಂದು ಛಲ ಇರಬೇಕು ಅದು ವಿದ್ಯಾರ್ಥಿಗಳ ಕರ್ತವ್ಯ ಕಲಿಸಿದಂತಹ ಶಿಕ್ಷಕರ ಹೆಸರನ್ನು ಉಳಿಸುವುದು ವಿದ್ಯಾರ್ಥಿಗಳ ಧರ್ಮ ಎಂದು ಸಂದರ್ಭದಲ್ಲಿ ತಿಳಿಸಿದರು.

ಶಿಕ್ಷಣ ಸಂಯೋಜಕರಾದ. ಐ.ಎಫ್.ಬಾಲ್ಕಿ ಇವರು ಸರಕಾರಿ ಶಿಕ್ಷಕರ ಯಾವುದೇ ಶಾಲೆಗೆ ಹೋದರೆ ಅಧಿಕಾರಿಗಳಿಂದ ಬೇರೆ ಶಾಲೆಗೆ ವರ್ಗಾವಣೆ ಸರ್ಕಾರದ ನಿಯಮ ಆದರೆ ನಾವು ಶಾಲೆಗಳಲ್ಲಿ ಮಕ್ಕಳಿಗೆ ಒಳ್ಳೆಯ ರೀತಿಯಿಂದ ಪಾಠವನ್ನು ಕಲಿಸಿ ವಿದ್ಯಾರ್ಥಿಗಳಿಗೆ ಒಂದು ಉನ್ನತ ಮಟ್ಟಕ್ಕೆ ವಿದ್ಯೆಯ ಅಭ್ಯಾಸ ಕೊಟ್ಟು ಬೆಳೆಸುವುದು ನಮ್ಮ ಧರ್ಮ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಬೆಕಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ರವೀಂದ್ರ ಸುಧಾಕರ್. ಅಸ್ಕಿ ವಲಯದ.ಸಿ.ಆರ್.ಪಿ ರಾಮಣ್ಣ ನಾಯ್ಕೋಡಿ. ಕಲಕೇರಿ ಸಿ.ಆರ್.ಪಿ. ಶ್ರೀಶೈಲ್ ನಾಯ್ಕೋಡಿ.ಶಾಲೆಯ ಮುಖ್ಯ ಗುರುಗಳು ಮಹಮದ ರಫೀಕ್ ಮುಜಾವರ. ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರು ರಾಮನಗೌಡ ಚೌದರಿ. ಗ್ರಾಮ ಪಂಚಾಯಿತಿಯ ಸದಸ್ಯರು ವೀರಗಂಟೆಪ್ಪ ಬ್ಯಾಕೋಡ್.ಸಿದ್ದನಗೌಡ ಬಿರಾದಾರ. ಬಲವಂತರಾಯ ಕುಂಬಾರ್. ನಿವೃತ್ತ ಗುರುಗಳು. ಆರ್. ಎಂ.ಪಾಟೀಲ. ಹಿರಿಯ ಶಿಕ್ಷಕರಾದ ಸುರೇಶ್ ಹೂಸಟ್ಟೆ.ಕಲಕೇರಿ ಗ್ರಾಮದ ಶಿಕ್ಷಕರಾದ ಎಂ.ಪಿ.ಎಸ್. ಶಾಲೆಯ ಮುಖ್ಯ ಗುರುಗಳು ಜೆ.ಬಿ.ಕುಲಕರ್ಣಿ. ಡಿ.ಎನ್. ಚಿಕ್ಕ ಮಠ್.ಎಸ್. ಬಿ.ಪಡಶೆಟ್ಟಿ. ಹಲವಾರು ಶಿಕ್ಷಕರು ಗುರುಮಾತೆ ಅವರು ಅಧಿಕಾರಿಗಳು ಶಾಲೆಯ ವಿದ್ಯಾರ್ಥಿಗಳು ಊರಿನ ಹಿರಿಯರು ಉಪಸ್ಥರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ. ಮನಗೂಳಿ.ತಾಳಿಕೋಟೆ