ಮಕ್ಕಳು ದೇಶದ ಸಂಪತ್ತು ಬಿ.ಆಯ್ ಬನಶಂಕರಿ ಸರ್ – ಅಭಿಮತ.
ಮುಗಳಖೋಡ್ ಅ.21

ಇಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ್ ಗ್ರಾಮದ ಶ್ರೀ ರೇಣುಕಾದೇವಿ ಶಿಕ್ಷಣ ಸಂಸ್ಥೆಯ ಶ್ರೀ ಮುರುಘರಾಜೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಆಯ್ ಬನಶಂಕರಿ ಅವರು ಎಲ್ಲ ಮಕ್ಕಳಿಗೆ ಸಿಹಿ ಹಂಚಿ ಮಕ್ಕಳನ್ನು ಶಾಲೆಗೆ ಬರ ಮಾಡಿ ಕೊಂಡರು ಭವಿಷ್ಯತ್ತಿನಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿ ಶಾಲೆಗೆ ಗ್ರಾಮಕ್ಕೆ ಕೀರ್ತಿ ತರ ಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎಸ್ ಆರ್ ಕಡಹಟ್ಟಿ ಹಾಗು ಶಿಕ್ಷಕರಾದ ಎಂ ಎಸ್ ಕಡಹಟ್ಟಿ ಎಸ್ ಕೆ ಹಳ್ಳೂರ ಆರ್ ಎಂ ಕೊಪ್ಪದ ಕೆ ಬಿ ಬನಶಂಕರಿ ಡಿ ವಿ ಕರಡಿ ಎಸ್ ಎ ಪಾಟೀಲ್ ಆರ್ ಎಂ ಮುನ್ಯಾಳ ಕೆ ಬಿ ಪತ್ತಾರ್ ಆರ್ ಎಂ ಜಾಗನೂರ್ ಎಸ್ ಎಂ ಸುಣಗಾರ ಮುಂತಾದವರು ಉಪಸ್ಥತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ್.ಆರ್.ತೆಳಗಡೆ.ರಾಯಬಾಗ