ಡಿ.ಎಸ್.ಎಸ್ ತಾಲೂಕಾ ಪದಾಧಿಕಾರಿಗಳ ಆಯ್ಕೆ.

ದೇವರ ಹಿಪ್ಪರಗಿ ನ.23

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ) ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಸಭೆಯಲ್ಲಿ ತಾಲೂಕಾ ಪದಾಧಿಕಾರಿಗಳ ಆಯ್ಕೆ ನಡೆಯಿತು. ಭೀಮಶಂಕರ್ ವಗ್ಗರ ತಾಲೂಕ ಸಂಚಾಲಕ, ರಾಹುಲ್ ದೊಡಮನಿ. ಸಂಘಟನಾ ಸಂಚಾಲಕ, ಸಂತೋಷ್ ಹೊಸಮನಿ ಸಂ, ಸಂಚಾಲಕ. ಭೀಮಾಶಂಕರ ಚ. ಮೊಳಸಾವಳಗಿ. ಸಂ. ಸಂಚಾಲಕ, ನಾಗೇಶ್ ವಗ್ಗರ ಸಂ. ಸಂಚಾಲಕರು, ಪ್ರಕಾಶ್ ಬಂಕಲಗಿ ಸಂ. ಸಂಚಾಲಕರಾಗಿ, ಆಯ್ಕೆ ಮಾಡಿ ವಿಜಯಪುರ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ. ರಿ.ನಂ 386/2020-21, ಜಿಲ್ಲಾ ಸಂಚಾಲಕರಾದ ತಮ್ಮಣ್ಣ ಖಾನಾಗಡ್ಡಿ, ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ. ಡಿ.ಎಸ್.ಎಸ್ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕರಾದ ಮಹಾಂತೇಶ ಹಾದಿಮನಿ. ಸಂಘಟನಾ ಸಂಚಾಲಕರಾದ ವಾ.ಎಸ್ ಮ್ಯಾಗೇರಿ,ನೂತನ ಪದಾಧಿಕಾರಿಗಳ ಆಯ್ಕೆಗೆ ಮಾರ್ಗದರ್ಶನ ಮಾಡಿದರು. ಜಿಲ್ಲಾ, ಸಂ ಸಂಚಾಲಕರಾದ ಹರೀಶ.ಬಿ ಮ್ಯಾಗೇರಿ, ಹಾಗೂ ನಿರೂಪಣೆ, ವರದಿಗಾರರಾದ ರಿಯಾಜ ಡೋಣೂರ, ಹಾಗೂ ನಾಗರಾಜ ನಾರಾಯಣಪುರ, ಮರಲಿಂಗಪ್ಪ ಹೊಸಮನಿ, ಸಾಬು ಎನ್.ಎಸ್ ಸಂತೋಷ್ ಹೊಸಮನಿ, ಎಸ್ ಹೊಸಮನಿ, ಅಪ್ಪು ಮಣೂರ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ:ಮಹಾಂತೇಶ.ಹಾದಿಮನಿ.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button