ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಕರ್ನಾಟಕ ರಾಜ್ಯ ಕಂಡ ಅಪರೂಪದ ರಾಜಕಾರಣಿ – ಆರ್.ಎಸ್ ಪಾಟೀಲ್.

ರೋಣ ಡಿ.10

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ರೋಣ ನಗರದ ತಮ್ಮ ಗೃಹ ಕಚೇರಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ದಿನ ದಲಿತರ ಮೇಲೆ ಬಡವರ ಬಗ್ಗೆ ಹೆಚ್ಚಿನ ಗಮನ ಹರಿಸುವಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಒಂದು ಸಮಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಾಗ ಎಸ್.ಎಂ ಕೃಷ್ಣ ಅವರು, ತಮ್ಮ ಚಾಣಾಕ್ಷ ಬುದ್ಧಿಯಿಂದ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿ ಯಾಗಿದ್ದಾರೆ ಬೆಂಗಳೂರು ಇವತ್ತು ಇಂಥ ದೊಡ್ಡ ಸಿಟಿ ಆಗಲಿಕ್ಕೆ ಎಸ್.ಎಂ ಕೃಷ್ಣ ಅವರ ಅಧಿಕಾರ ಬೆಂಗಳೂರಿಂದ ಸಿಲಿಕಾನ್ ಸಿಟಿ ಆಗಲಿಕ್ಕೆ ಅವರು ಕಾರಣವಾಗಿದ್ದಾರೆ. ನಾನು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸದಸ್ಯರಾದಾಗ ಆಲಮಟ್ಟಿ ಡ್ಯಾಮೀಗೆ ಹೆಚ್ಚು ಅನುದಾನವನ್ನು ನೀಡುವುದರ ಮೂಲಕ ಅದರ ಉದ್ಘಾಟನೆಯು ಅವರೇ ಮಾಡಿದ್ದಾರೆ. ಮಾನವಿಯತೆ ಮೆರೆದಿದ್ದಾರೆ ಕರ್ನಾಟಕದ ಜನತೆಗೆ ಅವರ ಅಗಲಿಕೆಯ ಸುದ್ದಿ ಬಹಳ ವಿಷಾದನೀಯವಾಗಿದೆ. ಅವರು ಕುಟುಂಬ ವರ್ಗಕ್ಕೆ ಕರ್ನಾಟಕದ ಜನತೆಗೆ ದೇವರು ಎಸ್.ಎಂ ಕೃಷ್ಣ ಅಗಲಿಕೆಯ ನೋವು ತಡೆದು ಕೊಳ್ಳುವ ಶಕ್ತಿ ಆ ದೇವರು ನೀಡಲಿ ಎಂದು ಹಾರೈಸುತ್ತೇನೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button