ಮೊಳಕಾಲ್ಮುರು ಪಟ್ಟಣ ಮತ್ತು ಕ್ಷೇತ್ರಕ್ಕೆ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಪಾಳು ಬಿದ್ದಿರುವ ಯೋಜನೆಗಳನ್ನು ಹಸನಾಗಿ ಮಾಡಿದಂತಹ ಶಾಸಕರು.
ಮೊಳಕಾಲ್ಮುರು ನವೆಂಬರ್.5

ಮೊಳಕಾಲ್ಮೂರು ತಾಲೂಕಾ ರಾಯಪುರ ಗ್ರಾಮದಲ್ಲಿ ಕಳೆದ ಐದು ವರ್ಷಗಳಿಂದ ಸಾರ್ವಜನಿಕರು ನೀರಿಗಾಗಿ ಪರ ದಾಡುವಂತೆ ರಾಯಪುರ ಗ್ರಾಮದಲ್ಲಿ ಪರಿಸ್ಥಿತಿ ಉದ್ಭವ ವಾಗಿತ್ತು ಸ್ಥಗಿತ ಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ಸಿಕ್ಕಿದೆ ಏಕೆಂದರೆ ಹಿಂದೆ ಇರುವ ಶಾಸಕರು ಸಚಿವರಾಗಲಿ ಯಾರು ಗ್ರಾಮಗಳ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ಗ್ರಾಮಗಳ ಅಭಿವೃದ್ಧಿ ಕಡೆಗೆ ಗಮನ ಇರುತ್ತಿರಲಿಲ್ಲ ಈಗ ಬಂದಿರ್ತಕ್ಕಂತ ಶಾಸಕರು ಕುಡಿಯುವ ನೀರಿನ ವ್ಯವಸ್ಥೆ ಚರಂಡಿಗಳ ಸ್ವಚ್ಛತೆ ವ್ಯವಸ್ಥೆ ಮತ್ತು ಬಡ ಜನಗಳ ಹಿತ ಕಾಪಾಡುವಂತ ಶಾಸಕರು ಈಗ ಬಂದಿದ್ದಾರೆ.

ಎನ್ ವೈ ಗೋಪಾಲಕೃಷ್ಣ ಶಾಸಕರು ಆರೋಗ್ಯದ ಬಗ್ಗೆ ಆಸ್ಪತ್ರೆಗಳಲ್ಲಿ ಸರಿಯಾದ ರೀತಿಯಿಂದ ರೋಗಿಗಳನ್ನ ನಿರ್ಲಕ್ಷ್ಯತೆ ವಹಿಸದೆ ನೋಡಿಕೊಳ್ಳಿ ಎಂದು ವೈದ್ಯರಿಗೆ ಹೇಳುವಂತ ಶಾಸಕರು ಅಂದರೆ ಅದು ಎನ್ ವೈ ಗೋಪಾಲಕೃಷ್ಣ ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಮೊಳಕಾಲ್ಮುರು ಪಟ್ಟಣ ಎಂಬುದು ಮೂರು ವರ್ಷದಿಂದ ಎಚ್ ಆರ್ ರಸ್ತೆಯನ್ನು ಕಾಮಗಾರಿ ಮಾಡಲಿಕ್ಕೆ ಹಮ್ಮಿಕೊಂಡಿದ್ದು 30 ಕೋಟಿ ಅನುದಾನದ ಮೂರು ವರ್ಷ ಬೇಕಾಗಿದೆ ಹಿಂದೆ ಇರುವ ಶಾಸಕರು ಮೊಳಕಾಲ್ಮೂರು ಪಟ್ಟಣ ಮೂರು ವರ್ಷ ಹಾಳು ಬಿದ್ದಿರುವ ಪಟ್ಟಣ ಎಂಬುವಂತೆ ಕಾಣುತ್ತಿತ್ತು ಆದರೆ ಈಗ 2023ನೇ ಚುನಾವಣೆಯಲ್ಲಿ ಗೆದ್ದು ಬೀಗಿಸಿದ ಎನ್ ವೈ ಗೋಪಾಲಕೃಷ್ಣ ಶಾಸಕರು ಆ ಕೊಳಕನ್ನು ಹಸನು ಮಾಡಿ ಬೆಳಕಿನ ಅಂದ ಚಂದದಂತೆ ನೋಡುವುದಕ್ಕೆ ಈಗ ಮೊಳಕಾಲ್ಮೂರು ಪಟ್ಟಣ ಕಾಣುತ್ತದೆ.

ಆ ರೀತಿ ಮಾಡಿಸಿದಂತ ಶಾಸಕ ಎನ್ ವೈ ಗೋಪಾಲಕೃಷ್ಣ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಇನ್ನೂ ಮೊಳಕಾಲ್ಮುರು ಕ್ಷೇತ್ರಕ್ಕೆ ಬೇಕಾದಷ್ಟು ಯೋಜನೆಗಳು ಅಭಿವೃದ್ಧಿ ರೂಪಿಸಲೇಬೇಕೆಂದು ಛಲ ತೊಟ್ಟಿರುತ್ತಾರೆ ಮಾನ್ಯ ಅಭಿವೃದ್ಧಿ ಹರಿಕಾರದ ಎನ್ ವೈ ಗೋಪಾಲಕೃಷ್ಣ ಶಾಸಕರುಅಭಿವೃದ್ಧಿಗೆ ಮತ್ತೊಂದು ಹೆಸರೇ ಎನ್ ವೈ ಗೋಪಾಲಕೃಷ್ಣ ಶಾಸಕರಿಂದ ಸಾಧ್ಯ ಎಂಬುದು ಇದೇ ನಿದರ್ಶನಅಭಿವೃದ್ಧಿಯೆಂದರೆ ಎನ್ ವೈ ಜೀ ಎಂದು ಗೊತ್ತಾಗುತ್ತದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು