ತಾಲೂಕ ಘಟಕದ ಪದಾಧಿಕಾರಿಗಳ ನೇಮಕ – ಶ್ರವಣಕುಮಾರ.ಡಿ ನಾಯಕ.
ಜೇವರ್ಗಿ ಮಾ.24

ಪಟ್ಟಣದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ) ವತಿಯಿಂದ ಹಮ್ಮಿಕೊಂಡ ಸಭೆಯು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಯುವ ಹೋರಾಟಗಾರರಾದ ಶ್ರೀ ಸಿದ್ದಣ್ಣ.ಕವಲ್ದಾರ್ ಹಾಲಗಡ್ಲಾ ಮತ್ತು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಹನಮಂತ.ಕುಳಗೇರಿ ಬೀರಾಳ.ಬಿ ರವರನ್ನು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರವಣಕುಮಾರ.ಡಿ ನಾಯಕ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ವಿಶ್ವಾರಾಧ್ಯ ಬಡಿಗೇರ್, ಹಾಗೂ ಇಜೇರಿ ಘಟಕದ ಅಧ್ಯಕ್ಷರಾದ ನಿಂಗಣ್ಣ ಚಿಗರಳ್ಳಿ, ದೌಲತ್ರಾಯ ನೀಲಕೋಡ, ಗುಂಡಪ್ಪ ಕವಲ್ದಾರ್ ಹಾಲಗಡ್ಲಾ, ವಿಶ್ವಾರಾಧ್ಯ.ಡಿ ಸುಬೇದಾರ್, ನಾಗು ಕೆಲ್ಲೂರು, ಭೀಮರಾಯ ಪೂಜಾರಿ, ಮೌನೇಶ್ ಬೀರಾಳ, ರಾಜು ಬೀರಾಳ, ರಮೇಶ ಹೊನ್ನಾಳ, ಪರಮೇಶ್ ಬೀರಾಳ, ವೆಂಕಟೇಶ್ ಪಟೇದಾರ, ಮಡಿವಾಳ ಹಾಲಗಡ್ಲಾ, ಸಾಹೇಬಣ್ಣ ಶಖಾಪುರ, ಜೋಗಿ ಜೇವರ್ಗಿ, ಈರಣ್ಣ ಗುತ್ತೇದಾರ, ನಿಂಗು ಶಖಾಪುರ, ಮೆಹಬೂಬ್ ಹಾಲಗಡ್ಲಾ, ಮಾಳು ಹಾಲಗಡ್ಲಾ ಮತ್ತು ವಿವಿಧ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ ಇಜೇರಿ