ಸಾರ್ವಜನಿಕ ಕುರ್ ಆನ್ ಪ್ರವಚನ 21,22,23 ದಿನಗಳ – ನಿರಂತರ ಜರುಗುವುದು.

ತಾಳಿಕೋಟೆ ಫೆ.20

ತಾಳಿಕೋಟೆ ಗ್ರಾಮದಲ್ಲಿ ದಿನಾಂಕ 21. 22. 23. 2025 ಮೂರು ದಿನಗಳ ಕಾಲ ಸಾರ್ವಜನಿಕ ಕುರ್ ಆನ್ ಪ್ರವಚನ ತಾಳಿಕೋಟಿ ಗ್ರಾಮದಲ್ಲಿ ಸ್ಥಳ ಶ್ರೀ ಶರಣ ಮುತ್ಯಾ ದೇವಸ್ಥಾನ ಮೈದಾನ ತಾಳಿಕೋಟೆ ಸಮಯ ಸಂಜೆ 7:00 ಗಂಟೆಯಿಂದ 9:00 ರ ವರೆಗೆ ತಪ್ಪದೇ ಸರ್ವ ಧರ್ಮದವರು ಇದರಲ್ಲಿ ಪಾಲ್ಗೊಳ್ಳ ಬೇಕು ಶುಕ್ರವಾರ ದಿಂದ ರವಿವಾರದ ವರೆಗೂ ಮೂರು ದಿವಸ ಕುರಾನ್ ಪ್ರವಚನ ನಡೆಯುವುದು ತಪ್ಪದೇ ಸರ್ವ ಧರ್ಮದವರು ಪಾಲ್ಗೊಳ್ಳಬೇಕು. ಪ್ರವಚನಗಾರರು ಜನಾಬ ಮುಹಮ್ಮದ ಕುಂಇಿ ಇವರಿಂದ ಪ್ರಾರಂಭ ಗೊಳ್ಳೋದು. ಸಾನಿಧ್ಯ ಶ್ರೀ ಶಿವಕುಮಾರ್ ಮಹಾ ಸ್ವಾಮಿಗಳು ದುರದುಂಡೆಶ್ವರ ವಿರಕ್ತ ಮಠ. ಕೂಡೇಕಲ್ಲ.ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ ಜನಾಬ ಸೖಯ್ಯದ ಶಕೀಲ. ಅಹ್ಮದ ಖಾಜಿಧಾರ್ಮಿಕ ಮುಖಂಡರು ತಾಳಿಕೋಟೆ. ಫಾದರ್ ರಾಬರ್ಟ್ ಕ್ರಾಸ್ಟಾ ಮುಖ್ಯಸ್ಥರು ವಿ.ಪಿ.ಎಮ್ ಶಾಲೆ ತಾಳಿಕೋಟೆ.ಉದ್ಘಾಟಕರು ಸನ್ಮಾನ್ಯ ಶ್ರೀ ಶಿವಾನಂದ್ ಪಾಟೀಲ್ ಸಚಿವರು ಮಾನ್ಯ ಸಚಿವರು. ಜನಾಬ ಮಹಬೂಬ ಆಲಂ ಬಡಗನ ವಲಯ ಸಂಚಾಲಕರು ಜಿ.ಇ.ಹಿ ಬೆಳಗಾವಿ. ಕುರಾನ್ ಪ್ರವಚನ ಕನ್ನಡದಲ್ಲಿ ಪ್ರಾರಂಭ. ಎಲ್ಲಾ ಪೂಜ್ಯರು ರಾಜಕಾರಣಿಗಳು ಎಲ್ಲಾ ಸರ್ವ ಧರ್ಮದವರು ಪಾಲ್ಗೊಳ್ಳ ಬೇಕೆಂದು ವರಿದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button