“ವಿಶ್ವ ಆರೋಗ್ಯದಿನ” “ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಿ ಸೋಣ ಆರೋಗ್ಯವಂತರಾಗಿ ಬಾಳೋಣ”…..

ಆರೋಗ್ಯದ ಅರಿವು ದಿನನಿತ್ಯ ಪಾಲಸುವುದು ಆರೋಗ್ಯಕರ ಜೀವನದ ಬಾಳು ನಡೆಸುವುದುವಯಕ್ತಿಕ ಸ್ವಚ್ಛತೆ ಶುದ್ಧ ನೀರು ಸೇವನೆ ಸಮತೋಲನ ಆಹಾರ ಸೇವಿಸುವುದು ಬಾಳು ಹಸನಾಗಿಸುವುದು ಬಾಳು ರೋಗಗಳ ಮುಕ್ತಗೊಳಿಸಲು ಮುಂಜಾಗ್ರತೆ ಕ್ರಮಗಳ ಪಾಲಿಸೋಣ ಆಸ್ಪತ್ರೆಗಳ ಅಲೆದಾಟ ತಪ್ಪಿಸಿ ಕೊಳ್ಳೋಣಬೇಸಿಗೆಯಲಿ ವಾಂತಿ ಬೇಧಿ ತಡೆಗೆ ಶುದ್ಧತೆಗೆ ಆದ್ಯತೆ ನೀಡಿ ಕಡಿತ ಚಿಕ್ಕದು ಅಪಾಯ ದೊಡ್ಡದು ಸೊಳ್ಳೆಗಳ ಕಡಿತ ತಪ್ಪಿಸಿ ಕೊಳ್ಳಿ ಡೆಂಗ್ಯೂ ಚಿಕೂನ್ ಗುನ್ಯಾ ದೂರ ತಳ್ಳೋಣ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಗುರಿ ಇರಲಿನೀರು ಸಂಗ್ರಹಗಳ ಮೇಲೆ ಮುಚ್ಚಳಿಕೆ ಹಾಕಿ ಘನತ್ಯಾಜ್ಯ ಕಸ ವಿಲೇವಾರಿ ಮಾಡಿ ತಗ್ಗು ಪ್ರದೇಶ ಕೊಳಚೆ ಚರಂಡಿ ನೀರು ಸರಾಗ ಹರಿಯಲು ಬೀಡಿ ಮಲೇರಿಯಾ ಮೆದಳು ಜ್ವರ ಆನೆ ರೋಗ ಮುಂಜಾಗ್ರತೆ ರಕ್ತ ತಪಾಸಣೆ ಮಾಡಿಸಿಸ್ವಯಂ ರಕ್ಷಣೆ ಪಡೆಯಿರಿ ದುಶ್ಚಟಗಳ ದೂರ ತಳ್ಳಿ ಆಧುನಿಕ ಜೀವನ ಶೖಲಿಗೆ ಮಾರು ಹೋಗದಿರಿ ಬೇಕರಿ ಪದಾರ್ಥಗಳ ವರ್ಜಿಸಿರಿ ರಕ್ತದೊತ್ತಡ ಮಧುಮೇಹ ನಿಯಂತ್ರಿಸಿ ಬಣ್ಣಗಳ ಮಿಶ್ರಿತ ಆಹಾರ ಸೇವನೆ ಬೇಡ ಬಾಯಿ ಸ್ತನ ಗರ್ಭಕಂಠ ಕ್ಯಾನ್ಸರ್ ತಡೆಗೆ ನಿಯಮಿತ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ ತದ್ದು ಮಚ್ಛೆ ಮುಚ್ಚಿಡಬೇಡಿ ಮನದಲಿ ವೈದ್ಯರಲಿ ಪರೀಕ್ಷಿಸಿ ಕೊಳ್ಳಿ ಕುಷ್ಠರೋಗ ಮುಕ್ತ ಭಾರತಕ್ಕಾಗಿ ಕೈಜೋಡಿಸಿ ಎರಡು ವಾರಕಿಂತ ಅಧಿಕ ಕೆಮ್ಮು ಇದ್ದವರು ಭಯ ಬಿಟ್ಟು ಕಫದ ಮಾದರಿ ಪರಿಕ್ಷಿಸಿ ಕೊಳ್ಳಿಕ್ಷಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಹಕಾರ ನಿಮ್ಮದು ಸೇವೆ ನಮ್ಮದು ನಿರೋಧ ಬಳಸಿ ಎಚ್.ಐ.ವಿ ತಡೆಯಿರಿ ರಕ್ತದಾನ ಮಾಡಿ ಹೋಗುವ ಜೀವ ಉಳಸಿ ನೇತ್ರ ದಾನ ಮಹಾದಾನ ಅಂಧರ ಬಾಳಿಗೆ ಬೆಳಕಾಗಿ ಆರೋಗ್ಯವಂತ ತಾಯಿ ಮಗು ವಿಶ್ವವೇ ಆರೋಗ್ಯ ಧಾಮವಾಗುವುದು ಗರ್ಭಿಣಿ ಬಾಣಂತಿಯರ ನಂಜು ನಂಜುರೋಗ ತಡೆ ಲಸಿಕೆ ಹಾಕಿಸಿ ತಾಯಿ ಮರಣ ತಪ್ಪಿಸಿ ಮಗು ಹುಟ್ಟಿನಿಂದ ಐದು ವರ್ಷದೊಳಗೆ ಎಲ್ಲ ಲಸಿಕೆ ಹಾಕಿಸಿ ಆರೋಗ್ಯವಂತ ಮಗು ದೇಶದ ಸಂಪತ್ತಾಗಿಸಿ ಗ್ರಾಮೀಣ ನಗರ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಹಸಿರು ವನ ನಮ್ಮ ಬಾಳು ಹಸನ ಹದಿ ಹರೆಯದವರ ಸಮಸ್ಯೆ ಪರಿಹಾರ ಸ್ನೇಹಾ ಕ್ಲಿನಿಕ್ ಸದುಪಯೋಗ ವಿರಲಿ ಬಾಲ್ಯ ವಿವಾಹ ಬೇಡ ಲಿಂಗ ತಾರತಮ್ಯ ಹೋಗಲಾಡಿಸಿ ಭ್ರೂಣ ಹತ್ಯೆ ಅಪರಾಧ ಕಾನೂನು ಅರಿವು ವಿರಲಿ ಹೆಣ್ಣು ಮಗು ಉಳಸಿ ಹೆಣ್ಣು ಓದಿಸಿ ಹೆಣ್ಣು ಹೆತ್ತವರ ಬಾಳು ಬೆಳಗುವುದು ಆರೋಗ್ಯವೇ ಭಾಗ್ಯ ಜೀವನವೇ ಸೌಖ್ಯ ಉತ್ತಮ ಆರೋಗ್ಯ ನೆಮ್ಮದಿ ಸಂತೃಪ್ತಿ ಬದುಕಿನ ಸೋಪಾನ ವಿಶ್ವ ಆರೋಗ್ಯ ದಿನ ಅನುದಿನವೂ ಅನುಕ್ಷಣವು ನಾವೇಲ್ಲರೂ ಪಾಲಿಸೋಣ ಜನ ಸಮೂಹದಲಿ ಜಾಗೃತಿ ಮೂಡಿಸೋಣ ಯಾವುದೇ ತರಹ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಉಚಿತ ಪರೀಕ್ಷೆ ಚಿಕಿತ್ಸೆಗಳಿಗೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಪರಿಹಾರ ಪಡೆಯಿರಿ ಜೀವನ ಸಾರ್ಥಕತೆ ಗೊಳಿಸೋಣ ಸರ್ವರೋಗ ನಿವಾರಣಾ ಆಧ್ಯಾತ್ಮಿಕ ಯೋಗ ಸಮತೋಲನ ಆಹಾರ ಸೇವನೆ ಪ್ರಾಮುಖ್ಯತೆ ನೀಡೋಣ ಆರೋಗ್ಯವಂತರ ಬದುಕು ಅಪರಂಜಿ ತರಹ ಬೆಳಗಿ ಸೋಣ ವಿಶ್ವ ಆರೋಗ್ಯದಿನ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಿ ಸೋಣ ಆರೋಗ್ಯವಂತರಾಗಿ ಬಾಳೋಣ ವಿಶ್ವ ಆರೋಗ್ಯ ದಿನದ ಸಂದೇಶ ಸರ್ವರಿಗೂ ತಲಿಪಿಸೋಣ ಸರ್ವೇ ಜನಃ ಸುಖಿನೋ ಭವಂತು.

ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ಆರೋಗ್ಯ ನಿರೀಕ್ಷಣಾಧಿಕಾರಿ

ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button