ಬೋಡನಾಯಕ ದಿನ್ನಿ ಪಿ.ಕೆ.ಪಿ.ಎಸ್ ಗೆ – ಶೇಖರಗೌಡ ಗೌಡರ ಆಯ್ಕೆ.
ಬೇವೂರ ಏ.09

ಬೋಡನಾಯಕ ದಿನ್ನಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿಗೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಅಭ್ಯರ್ಥಿ ಪೈಕಿ ಚುನಾವಣೆಗೆ ಸ್ಪರ್ಧಿಸಿ ಸಂಗಾಪೂರದ ಗ್ಯಾನನಗೌಡ ಶೇಖರಗೌಡ ಗೌಡರ ಆಯ್ಕೆಗೊಂಡು ನಿರ್ದೆಶಕರಾಗಿ ನೇಮಕ ವಾಗಿದ್ದಕ್ಕಾಗಿ ಸಂಗಾಪೂರದ ಗುರು ಹಿರಿಯರು ಗ್ರಾಮದ ಸಂಘಟನೆಗಳ ಮುಖಂಡರು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.