ವಧು-ವರರಿಗೆ ಬಂಗಾರ ಹನುಮಂತು ಕರ್ನಾಟಕ ರಾಜ್ಯದ ಬಿಜೆಪಿ ಎಸ್/ಟಿ ಮೋರ್ಚ್ ದ ಅಧ್ಯಕ್ಷರು – ಶುಭ ಕೋರಿದರು.
ಹನುಮನಹಳ್ಳಿ ಏ.11

ಕೊಟ್ಟೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಏ.10 ಗುರುವಾರ ದಂದು ಬಂಗಾರ ಹನುಮಂತು ಕರ್ನಾಟಕ ರಾಜ್ಯ ಬಿಜೆಪಿ ಎಸ್/ಟಿ ಮೋರ್ಚ್ ದ ಅಧ್ಯಕ್ಷರು ಕೂಡ್ಲಿಗಿ ಇವರು ಪಟೇದಾರ್ ಕೆಂಚಮ್ಮ ಗಂಡ ಪರಸಪ್ಪ ಗ್ರಾಮ ಪಂಚಾಯತಿ ಸದಸ್ಯರ ಮಗನಾದ ಹನುಮಂತ ಜೊತೆ ನಿರ್ಮಿತ (ಭೂಮಿಕಾ) ರವರ ಮದುವೆಗೆ ಆರತಕ್ಷತೆ ಹಾಕಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬೋರ್ವೆಲ್ ಮಂಜಣ್ಣ ಬಿಜೆಪಿ ಮುಖಂಡರು ಮತ್ತು ಸುತ್ತ ಮುತ್ತಲಿನ ಊರಿನ ಬಿಜೆಪಿ ಮುಖಂಡರು ಹನುಮನಳ್ಳಿಯ ಗ್ರಾಮಸ್ಥರು ಹಾಗೂ ಯುವಕರು ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು