ಸರಳಾದೇವಿಯ ಕಾಲೇಜ್ ನೂತನ ಪ್ರಿನ್ಸಿಪಾಲರಾಗಿ ನೇಮಕ ಗೊಂಡಂತ ಡಾ, ಸೋಮನಾಥ.ಸಿ ಹೆಚ್ – ಇವರಿಗೆ ಛಲವಾದಿ ಮಹಾಸಭಾ ದಿಂದ ಸನ್ಮಾನ.

ಬಳ್ಳಾರಿ ಮೇ.17

ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಬಳ್ಳಾರಿ ನಗರದಲ್ಲಿ ಹೆಸರಾಂತ ಸರಳಾದೇವಿಯ ಕಾಲೇಜಿನಲ್ಲಿ ಸುಮಾರು ವರ್ಷಗಳಿಂದ ಉತ್ತಮವಾಗಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ್ದಂತ ಡಾ, ಸೋಮನಾಥ.ಸಿ ಹೆಚ್ ಪ್ರಾಂಶುಪಾಲರಾಗಿ ಈಗ ನೇಮಕ ಗೊಂಡಿದ್ದರಿಂದ ಇವರಿಗೆ ದಿನಾಂಕ 17/5/2025 ರಂದು ಇವರಿಗೆ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯ ನಿಯೋಗದಿಂದ ಪ್ರಾಂಶುಪಾಲರಾಗಿ ಈಗ ನೇಮಕ ಗೊಂಡಂತ ಡಾ, ಸೋಮನಾಥ.ಸಿ ಹೆಚ್ ಇವರಿಗೆ ಸನ್ಮಾನಿಸಿ ಗೌರವವನ್ನು ಸಲ್ಲಿಸಲಾಯಿತು. ಸಿ.ಶಿವಕುಮಾರ್ ಜಿಲ್ಲಾಧ್ಯಕ್ಷರು ಛಲವಾದಿ ಮಹಾಸಭಾದ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಾನಯ್ಯ ಬಿ ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಛಲವಾದಿ ಲೋಕೇಶ್ ಕಪಗಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾಸಭಾ ರಾಜಶೇಖರ ನಿರ್ದೇಶಕರು ಐಎಎಸ್ ಐಪಿಎಸ್ ತರಬೇತಿ ಸಂಸ್ಥೆ ಡಿ ರಾಮಕೃಷ್ಣ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾಸಭಾ ತಿಪ್ಪೇಸ್ವಾಮಿ ಸಂಗನಕಲ್ ದಲಿತ ಮುಖಂಡರು ಮಲ್ಲಿಕಾರ್ಜುನ ಬಿ ಗೋನಾಳ್ ಛಲವಾದಿ ಮುಖಂಡರು ಹಾಗೂ ಇನ್ನಿತರರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button