ಜೂನ್ 15. ರಂದು ನಡೆಯುವ ಆದಿಜಾಂಬವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ – ಅರ್ಜಿ ಆಹ್ವಾನ.

ಗದಗ ಮೇ.22

ನಗರದ ಡಾ.ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ ಕರ್ನಾಟಕ ಜಿಲ್ಲಾ ಘಟಕ ಹಾಗೂ ಆದಿಜಾಂಬವ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಗದಗ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಜೂನ್ 15. ರಂದು ಡಾ, ಬಾಬು ಜಗಜೀವನ್ ರಾಮ್ ಆದಿಜಾಂಬವ ಯುವ ಬ್ರಿಗೇಡ್ ಕರ್ನಾಟಕ ಇವರ ವತಿಯಿಂದ 2025-26 ನೇ. ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಗದಗ ಜಿಲ್ಲೆಯ ಪರಿಶಿಷ್ಠ ಜಾತಿಯ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳಿಗೆ ವಿಷೇಶ ಸೂಚನೆ ನೀಡಲಾಗಿದ್ದು,ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಅರ್ಜಿಯ ಜೊತೆಗೆ ಜಾತಿ ಪ್ರಮಾಣ ಪತ್ರ ಅಂಕ ಪಟ್ಟಿ ಹಾಗೂ ಎರಡು ಪಾಸ್ ಪೋರ್ಟ್ ಫೋಟೋಗಳನ್ನು ದಿನಾಂಕ 10.06.2025 ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ:- ಚಂದ್ರು ಕೊಣಿಮನಿ- ಮೊ: 9902596918, ಚಂದ್ರಶೇಖರ ಕೊಟ್ಟೆಕಲ್ಲ. 9964324449.ಗಜೇಂದ್ರಗಡ : ಮಂಜು ಬುರಡಿ. ಮೊ. 8431016499. ರವಿ ಮಾದರ. ಮೋ: 9742946188. ಬಸವರಾಜ ಕಡಬಿನ ಮೋ: 7996869661. ಮಾರುತಿ ಹಾದಿಮನಿ ಮೊ: 9972433917.ರೋಣ: ಸೋಮು ನಾಗರಾಜ ಮೋ: 8147029413. ಅಂದಪ್ಪ ಮಾದರ. ಮೊ: 8050535679.ಯಲ್ಲಪ್ಪ ಹಿರೇಮನಿ ಮೊ: 8073465334. ಪ್ರಕಾಶ ಮಾದರ ಮೊ: 9606281248.ನರಗುಂದ: ದತ್ತು ಜೋಗಣ್ಣವರ ಮೊ: 7406838903. ಗುರು ಕೆಂಗಾರಕರ. ಮೊ: 7892801513 ಮುಂಡರಗಿ: ನಿಂಗರಾಜ ಹಾಲಿನವರ ಮೋ: 9986121113. ಲಕ್ಷ್ಮಣ ದೊಡ್ಡಮನಿ, ಮೋ: 7899887658. ಶಿರಹಟ್ಟಿ/ಲಕ್ಷೇಶ್ವರ: ಗಾಳೇಪ್ಪ ಹರಿಜನ ಮೊ:9845221197, ನಾಗರಾಜ ನಡವಲಕೇರಿ ಮೊ: 9902524759. ಎಂ. ಸಿ ಶಂಕರ್: 9980428314 ಇವರನ್ನು ಆಯಾ ಭಾಗದಲ್ಲಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button