ಶ್ರೀಶಾರದಾಶ್ರಮದಲ್ಲಿ ಯುವ ಸದಸ್ಯರಿಂದ – ವಿಶೇಷ ಭಜನೆ.
ಚಳ್ಳಕೆರೆ ಮೇ.26

ನಗರದ ಬೆಂಗಳೂರು ರಸ್ತೆಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವ ಸದಸ್ಯರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಈ ಭಜನಾ ಕಾರ್ಯಕ್ರಮದಲ್ಲಿ ಯುವ ಸದಸ್ಯರಾದ ಸುರೇಶ್.

ಅಭಿಲಾಷ್, ಯತೀಶ್.ಎಂ ಸಿದ್ದಾಪುರ, ಚೇತನ್ ಕುಮಾರ್, ಋತಿಕ್, ಸಂಜನ, ಅಂಬಣ್ಣ , ಮೌರ್ಯ, ಜಿ.ಯಶೋಧಾ ಪ್ರಕಾಶ್, ಭಾರತಿ, ಮಂಜುಳ ಉಮೇಶ್ ಸೇರಿದಂತೆ ಇತರರಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.