ಒಳ ಮೀಸಲಾತಿ ಹಾಗೂ ಗದಗನಲ್ಲಿ ಪ್ರೊ, ಬಿ.ಕೃಷ್ಣಪ್ಪ ನವರ ಸ್ಮಾರಕ ಭವನ ನಿರ್ಮಾಣ ಮಾಡಲು ಶೀಘ್ರ ಜಾರಿಗೆ ಒತ್ತಾಯಿಸಿ – ಸಿ.ಎಂ ಸಿದ್ದರಾಮಯ್ಯರಿಗೆ ಡಿ.ಎಸ್.ಎಸ್ ಜಿಲ್ಲಾ ಸಮಿತಿಯಿಂದ ಮನವಿ.

ಗದಗ ಜೂ.05

ಗದಗಿನಲ್ಲಿ ಪ್ರೊ, ಬಿ.ಕೃಷ್ಣಪ್ಪ ನವರ ಸ್ಮಾರಕಭವನ ನಿರ್ಮಾಣ ಮಾಡಲು ದಿನಾಂಕ 03-06-2025. ರಂದು ಮಂಗಳವಾರ ದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಂಸ್ಥಾಪಕರಾದ ಪ್ರೊ, ಬಿ ಕೃಷ್ಣಪ್ಪ ನವರ ಸ್ಮಾರಕ ಭವನ ನಿರ್ಮಾಣ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಸಲು ಗದಗ ಜಿಲ್ಲಾ ಸಂಚಾಲಕರು ದುರಗಪ್ಪ ಹರಿಜನ ಇವರಸಮ್ಮುಖದಲ್ಲಿ ಮನವಿಯನ್ನು ಕರ್ನಾಟಕ ಸರಕಾರದ ಘನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ದುರಗಪ್ಪ ಹರಿಜನ ಮತ್ತು ರಾಜ್ಯಸಂಘಟನಾ ಸಂಚಾಲಕರು ಎಸ್.ಎನ್ ಬಳ್ಳಾರಿ. ಹಾಗೂ ರಾಜ್ಯ ವಿಭಾಗೀಯ ಸಂಚಾಲಕರು, ಪ್ರಕಾಶ ಹೊಸಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಹನುಮಂತ ಪೂಜಾರ, ಮುಂಡರಗಿ ತಾಲೂಕ ಸಂಚಾಲಕರು ಸೋಮಪ್ಪ ಹೈತಾಪೂರ, ವಿದ್ಯಾರ್ಥಿಒಕ್ಕೂಟ ಗದಗ ಜಿಲ್ಲಾ ಸಂಚಾಲಕರು, ಕೃಷ್ಣಪ್ಪ ಪೂಜಾರ ರೋಣ ತಾಲೂಕ ಸಂಚಾಲಕರು ಸೋಮು ನಾಗರಾಜ. ಮಧು ಬಳ್ಳಾರಿ. ಹರೀಶ ಬಾವಿಮನಿ. ಮತ್ತು ಜಿಲ್ಲಾ ಸಂಚಾಲಕರು ಮತ್ತು ಪದಾಧಿಕಾರಿಗಳು, ತಾಲೂಕಾ ಸಂಚಾಲಕರು ಮತ್ತು ಪದಾಧಿಕಾರಿಗಳು ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ನವರು ಕರ್ನಾಟಕ ಸರಕಾರ ಅವರಿಗೆ ಮನವಿ ಪತ್ರ ಕೊಡಲಾಯಿತು.ಎಸ್.ಎನ್ ಬಳ್ಳಾರಿ. ರಾಜ್ಯ ಸಂಘಟನ ಸಂಚಾಲಕರು ಪ್ರಕಾಶ ಹೊಸಳ್ಳಿ ರಾಜ್ಯ ವಿಭಾಗಿಯ ಸಂಚಾಲಕರು. ದುರಗಪ್ಪ ಎಲ್ ಹರಿಜನ ಜಿಲ್ಲಾ ಸಂಚಾಲಕರು ಸೋಮು ನಾಗರಾಜ ತಾಲೂಕು ಸಂಚಾಲಕರು ರೋಣ ಹಣಮಂತ. ಪೂಜಾರ, ಜಿಲ್ಲಾ ಸಂಘಟನ ಸಂಚಾಲಕರು, ಸೋಮಪ್ಪ ಹೈತಾಪುರು. ತಾಲೂಕು ಸಂಚಾಲಕರು ಮುಂಡರಗಿ ಕೃಷ್ಣ. ಪೂಜಾರ ಜಿಲ್ಲಾ ವಿದ್ಯಾರ್ಥಿ ಸಂಚಾಲಕರು ಗದಗ ಮದು ಬಳ್ಳಾರಿ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button