ತಾಲೂಕ ಎ.ಪಿ.ಎಮ್.ಸಿ ಉಪಾಧ್ಯಕ್ಷರಾದ ಬಸವರಾಜ.ಮಾರಲಭಾವಿ ಯವರಿಗೆ – ಸನ್ಮಾನ ಸಮಾರಂಭ.
ಗೋಲಗೇರಿ ಜೂ.08

ಸಿಂದಗಿ ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಎ.ಪಿ.ಎಮ್.ಸಿ ಉಪಾಧ್ಯಕ್ಷರಾಗಿ ನೇಮಕರಾದ ಬಸವರಾಜ.ಮಾರಲಭಾವಿ ಅವರಿಗೆ ಗೋಲಗೇರಿ ಹಾಗೂ ಸುತ್ತಲಿನ ಗ್ರಾಮಸ್ಥರಿಂದ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಢವಳಾರ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಂತಗೌಡ.ಪೋಲಿ ಸಪಾಟೀಲ ಅವರು 5 ತೊಲಿ ಬೆಳ್ಳಿ ಖಡ್ಗ ತೊಡಿಸಿ ವಿಶೇಷವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಸಿದ್ಧರಾಮ ಸಾಹು ದೇವರಮನಿ, ಢವಳಾರ ಗ್ರಾಮದ ಧರ್ಮರಾಯ ಒಡೆಯರ, ಸಿದ್ಧರಾಮಯ್ಯ ಮಠ, ಪತ್ರಕರ್ತರಾದ ಎ.ಡಿ ಕೋರವಾರ ಮಡಿವಾಳ. ನಾಯ್ಕೋಡಿ ಮೈಬೂಬ ದೊಡಮನಿ ನೀಲಕಂಠ ಚಲವಾದಿ ಶರಣಗೌಡ.ಬಿರಾದಾರ ಶಾಂತಗೌಡ ರೋಡಗಿ ರಮೇಶ ತಳವಾರ, ಹುಸೇನಬಾಷಾ.ಚೌದ್ರಿ, ವಿಶ್ವರಾಧ್ಯ ಮಠ ನಾಗೇಶ ರಾಠೋಡ ಬಾಷಾಸಾಬ. ಮುಲ್ಲಾ, ಸಂಗನಗೌಡ ಪಾಟೀಲ ಖಾದರ್ ಹಳಿಮನಿ ಸಂತೋಷ. ನಾವಿ ಲಕ್ಷ್ಮಣ. ಕಲಾಲ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ