ರಾಜ್ಯ ಹೆದ್ದಾರಿ ಕಾಮಗಾರಿ ವಿಕ್ಷೀಸಿದ – ಸಚಿವ ಸತೀಶ್ ಜಾರಕಿಹೊಳಿ.
ಮಾನ್ವಿ ಜೂ.17

ಕರ್ನಾಟಕ ಸರ್ಕಾರದ ಜನಪ್ರಿಯ ಲೋಕ ಉಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾನ್ವಿ ಪ್ರವಾಸ ಮಂದಿರದಲ್ಲಿ ಸನ್ಮಾನ ಮಾಡಲಾಯಿತು. ತದನಂತರ ಸಚಿವರು ರಾಜ್ಯ ಹೆದ್ದಾರಿ ಕಾಮಗಾರಿಯನ್ನು ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ರವಿ ಬೋಸುರಾಜು ಹಾಗೂ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್ ಹಾಗೂ ಮಾಜಿ ಲೋಕಸಭಾ ಪ್ರಧಾನ ಕಾರ್ಯದರ್ಶಿಗಳು ಮಿರ್ಜಾ ಅದಮ್ ಬೇಗ್.

ರಾಜ ಸುಭಾಷ್ ಚಂದ್ರ ನಾಯಕ್. ರಾಮಕೃಷ್ಣ. ಜಯಪ್ರಕಾಶ . ಮಾಂತೇಶ್ ರೌಡೆರ್ ಸ್ವಾಮಿ. ಇದಾಯತ್ ನೈಕ್. ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಆದ ಮೊಹಮ್ಮದ್ ರೆಹಮತ್ ಅಲಿ. ಚಂದ್ರು ಕಾಜಿಗರ. ಮೊಹಮ್ಮದ್ ಹಾಸಿಮ್ ಖುರೇಶಿ. ಸೈಯದ್ ಮುಸ್ತಫ ಕಪಗಲ್. ಹಂಪಯ್ಯ ನಾಯಕ್. ಶೇಖ್ ಮೈನುದ್ದೀನ್. ಹಾಜಿ ಮದ್ಲಾಪುರ್. ವಿರೂಪಾಕ್ಷಿ ನಾಯಕ್. ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಉಪಸ್ಥಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ