ಜನಾಆಶಾ ಸೌತ್ ನಿಧಿ ಲಿಮಿಟೆಡ್ (ಸ್ಮಾರ್ಟ್ ಬ್ಯಾಂಕಿಂಗ್) – ಶಾಖೆ ಪ್ರಾರಂಭ.
ಕೊಟ್ಟೂರು ಜೂ.18

ಪಟ್ಟಣದ ತೇರು ಬೀದಿ ಅಪೋಲೋ ಮೆಡಿಕಲ್ ಮೇಲೆ ದಿನಾಂಕ 18 ಜೂನ್ 2025 ರ ಬುಧವಾರ ದಂದು ಜನಾಆಶಾ ಸೌತ್ ನಿಧಿ ಲಿಮಿಟೆಡ್ (ಸ್ಮಾರ್ಟ್ ಬ್ಯಾಂಕಿಂಗ್) ಶಾಖೆ ತೆರೆಯಲಾಗಿದೆ. ಕರ್ನಾಟಕದಲ್ಲಿ ಸುಮಾರು 50 ಶಾಖೆಗಳು ತಾಲೂಕು ಮತ್ತು ಜಿಲ್ಲೆಗಳಲ್ಲಿ ತೆರೆಯಲಾಗಿದ್ದು. ಈ ಬ್ಯಾಂಕಿನ ಮೂಲ ಉದ್ದೇಶ ಕೂಲಿ ಕಾರ್ಮಿಕರಿಗೆ ಅಂಗಡಿ ದಿನಸಿ ವ್ಯಾಪಾರ ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಇನ್ನೂ ಅನೇಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ಪಿಗ್ಮಿ ಕಟ್ಟಿಸಿ ಕೊಳ್ಳಲು ಮತ್ತು ಅವರಿಗೆ ಸಾಲ ನೀಡುವುದು ಒಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅದಲ್ಲದೆ ಕೆಲ ಜನರಿಗೆ ಉದ್ಯೋಗವು ಸಹ ಸಿಗುತ್ತದೆ ಎಂದು ವಸಂತ್ ಕುಮಾರ್ ಸಿ.ಜಿ ಜನಾಆಶಾ ಸೌತ್ ನಿಧಿ ಲಿಮಿಟೆಡ್ ಡೆವಲಪ್ಮೆಂಟ್ ಆಫೀಸರ್ ಕೊಟ್ಟೂರು ಬ್ರಾಂಚ್ ತಿಳಿಸಿದರು.
ಮತ್ತು ಕೊಟ್ಟೂರು ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಸ್ಥಳಗಳಲ್ಲಿ ಶಾಖೆ ತೆರೆಯಲು ಪಿಗ್ಮಿ ಏಜೆಂಟ್ಸ್ ಬೇಕಾಗಿದ್ದಾರೆ. ಸಂಬಳ, ಇನ್ಸೆoಟಿವ್, ಪಿಎಫ್, ಹೆಲ್ತ್ ಇನ್ಸೂರೆನ್ಸ್ ಸೌಲಭ್ಯವಿರುತ್ತದೆ ಸಂಪರ್ಕಿಸ ಬೇಕಾದ ಮೊಬೈಲ್ ನಂಬರ್ 9740210707.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು