“ಎತ್ತುಗಳು ಕೃಷಿಯ ಆಸರೆಯ ರೈತಾಪಿಗಳ ಬೆನ್ನೆಲುಬು”…..

ರೈತರ ಸಿರಿ ಖುಷಿ ಹಬ್ಬ
ಜೋಡೆತ್ತುಗಳು ಪೂಜೆ
ಎತ್ತುಗಳ ಗೌರವದಿ
ಪೂಜೆ ಗೈದು ನಮಿಸುವ
ಭೂಮಾತೆ ಮಣ್ಣು
ಜಗದಲಿ ಬಸವ ಪೂಜ್ಯತೆ
ಬಿಸಿಲು ಬೇಗೆ ಕಳೆದು
ಮಳೆಯು ಇಳೆಗೆ ತಂಪು
ಹರುಷದಿ ಎತ್ತುಗಳ
ಪೂಜಿಸುವ ಹಬ್ಬವು
ಎತ್ತುಗಳು ಕೃಷಿಯ ಆಸರೆಯು
ರೈತಾಪಿಗಳ ಮಿತ್ರರು
ಗೌರವದ ಪೂಜೆತವು
ಸಿಹಿ ಕಡಬು ತಿನಸಿ
ಹರುಷದಿ ಕುಣಿತವು
ಮಣ್ಣೆತ್ತಿನ ಹಬ್ಬವು
ಸರ್ವರ ಸಂಭ್ರಮವು
ನಾಡ ದೇಶದ ಪ್ರಗತಿಗೆ
ದೇಶದ ಬೆನ್ನಲಬು ರೈತರು
ರೈತರ ಬೆನ್ನೆಲಬು ಎತ್ತುಗಳು
ವರುಷ ವರುಷವು
ಹರುಷದ ಹೊನಲು
ಮಣ್ಣೆತ್ತಿನ ಪೂಜೆಯು
ವಿಶ್ವದಲಿ ಆಚಂದ್ರಾರ್ಕವು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.