ಸೂಲಗಿತ್ತಿ ತಳುಕಿನ ತಿಮ್ಮಕ್ಕರಿಗೆ – ಮಾತಾಜೀಯಿಂದ ಸನ್ಮಾನ.
ಕಾಲುವೆಹಳ್ಳಿ ಮೇ.23

ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮಕ್ಕೆ ತಾಲೂಕಿನ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಗೌರವ ಧನ ವಿತರಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸುಧಾಮಣಿ,ಗೀತಾ ವೆಂಕಟೇಶ್ ರೆಡ್ಡಿ, ವನಜಾಕ್ಷಿ ಮೋಹನ್, ಯತೀಶ್.ಎಂ ಸಿದ್ದಾಪುರ, ಪಾಲಕ್ಕ, ಮಂಜುಳ ಜಯಪಾಲ, ಕಾವೇರಿ ಸುರೇಶ್ ಯಾದವ್, ಋತಿಕ್, ಗೌತಮಿ, ಮೌನಶ್ರೀ ಉಪಸ್ಥಿತರಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.