ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ವೀರಾಶ್ವತ್ಥಾಮ ನಾಟಕ ಪ್ರದರ್ಶನ ಗೊಂಡಿತು.

ಈಚಲ ಬೊಮ್ಮನಹಳ್ಳಿ ಜನೇವರಿ.4

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲ ಬೊಮ್ಮನಹಳ್ಳಿಯಲ್ಲಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ನಿಂದ. ವೀರ ಅಶ್ವತ್ಥಾಮ ಪೌರಾಣಿಕ ನಾಟಕ ಪ್ರದರ್ಶನ ಗೊಂಡಿತು ಈ ನಾಟಕ ಉದ್ಘಾಟನೆಯನ್ನು ಎನ್.ಟಿ. ಶ್ರೀನಿವಾಸ್ ಜನಪ್ರಿಯ ಶಾಸಕರು ಉದ್ಘಾಟನೆ ನೆರವೇರಿಸಿದರು ಅಧ್ಯಕ್ಷತೆ ಗ್ರಾಮ ಪಂಚಾಯತಿ ಯು ಮಂಜುಳಾ ಸತೀಶ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಜಿಂಕಲ್ ನಾಗಮಣಿ ಕಾವಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯತಿ ಸದಸ್ಯರು ಎಂ ಚಂದ್ರಪ್ಪ ಅಸಂಘಟಿತ ಕಾರ್ಮಿಕರ ಅಧ್ಯಕ್ಷರು ಹಾಗೂ ಊರಿನ ಶಿಲ್ಪ ಸಂತೋಷ್ ಗ್ರಾಮ ಪಂಚಾಯತಿ ಸದಸ್ಯರು ಶ್ರೀನಿವಾಸ್ ಗ್ರಾಮ ಪಂಚಾಯತಿ ಸದಸ್ಯರು ಕುರುಬರ ಅಂಜಿನಪ್ಪ ಈ ಕೃಷ್ಣಪ್ಪ ಎಸ್ ಎಂ ಮಹೇಂದ್ರ ಇತರರು ಭಾಗವಹಿಸಿ ಕಾರ್ಯಕ್ರಮ ಇವರ ಸಾಕಾರ ದೊಂದಿಗೆ ನಾಟಕ ಅದ್ದೂರಿ ಪ್ರದರ್ಶನ ಗೊಂಡಿತು.

ಹೋಬಳಿ ವರದಿಗಾರರು:ಕೆ.ಎಸ್‌ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button