ಅಗಷ್ಟ 13 ರಂದು ರಾಜ್ಯ ಮಟ್ಟದ – ಟಗರಿನ ಕಾಳಗ.

ಢವಳಗಿ ಆ.12

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ಅಗಷ್ಟ 13 ಬುಧವಾರ ದಂದು ರಾಜ್ಯ ಮಟ್ಟದ ನಾಲ್ಕಲ್ಲಿ ಮತ್ತು ಆರಲ್ಲಿನ ಟಗರಿನ ಕಾಳಗವನ್ನು ಹಮ್ಮಿ ಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ 4 ಹಲ್ಲಿನ ಟಗರಿನ ಕಾಳಗವನ್ನು ಇರುವುದು. ಪ್ರಥಮ ಬಹುಮಾನ 11001, ದ್ವೀತಿಯ ಬಹುಮಾನ 7001, ತೃತೀಯ 5001, ಚತುರ್ಥ 3001 ರೂಪಾಯಿ ಬಹುಮಾನ ಇರುವುದು ನಂತರ 6 ಹಲ್ಲಿನ ಟಗರು ಕಾಳಗ ಇರುವುದು. ಪ್ರಥಮ 7001, ದ್ವೀತಿಯ 5001, ತೃತೀಯ 3001, ಚತುರ್ಥ 1501 ರೂಪಾಯಿ ಬಹುಮಾನ ಇರುವುದು. ಹಾಗೂ 8296573827 ಮತ್ತು 9902222739 ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿರಿ ಹಾಗೂ ಕೆಲವು ಸೂಚನೆಗಳನ್ನು ಮೈದಾನದಲ್ಲಿ ತಿಳಿಸುವುದಾಗಿ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವರದಿ:ಜಿ ಎನ್.ಬೀರಗೊಂಡ (ಮುತ್ತು).

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button