ತಾಪ ವಿದ್ಯುತ್ ಕೇಂದ್ರದಲ್ಲಿ ಮೆಗಾ ಟ್ರೀ ಪ್ಲಾಂಟೇಶನ್ – ಕಾರ್ಯಕ್ರಮವನ್ನು ಭವ್ಯವಾಗಿ ಜರುಗಿಸಿದರು.

ರಾಯಚೂರು ಸ.11

ದಿನಾಂಕ: 11/09/2025 ರಾಯಚೂರು ತಾಪ ವಿದ್ಯುತ್ ಕೇಂದ್ರದಲ್ಲಿ ಮೆಗಾ ಟ್ರೀ ಪ್ಲಾಂಟೇಶನ್ ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ CISF IG ಶ್ರೀ ಸರವಣನ್ IPS ರವರು, ಸೀನಿಯರ್ ಕಮಾಂಡಂಟ್ ಶ್ರೀ ಸುಧೀರ್ ಕುಮಾರ್ ಅವರು.

CISF ಸಿಬ್ಬಂದಿ, ಶ್ರೀ ಸೂರ್ಯಕಾಂತ್ ಕಬಡೆ (ED-RTPS) ಶ್ರೀ ಕೆ.ಕೆ ರಾಜು (CEO&M) ಶ್ರೀ ಅಜಯ್ ಟಿ.ಪಿ (ಸಿವಿಲ್) ಶ್ರೀ ಗಂಗಾಧರಯ್ಯವರು, ಶ್ರೀ ಅಮರೇಶ್ ಎಂ. (DGM-HRD) ಅವರ ಜೊತೆಗೆ ಇತರೆ RTPS ಸಿಬ್ಬಂದಿಯವರು ವಿಶೇಷವಾಗಿ ಪಾಲ್ಗೊಂಡರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button