“ಮುತ್ತಾಗಿ ಹೊಳೆದಾರ ಸಿದ್ದರಾಮಯ್ಯ”…..

ತಂದೆ ತಾಯಿನ ನೆನದಾರೋ ಮನದಾಗಸಿದ್ದರಾಮನ ಹುಂಡಿ ಗ್ರಾಮದಾಗ ಹುಟ್ಟ್ಯಾರೊಬಡವರಿಗೆ ಭಾಗ್ಯವ ತಂದವರುಸಂಕಷ್ಟಗಳ ಮಳೆಯಲಿ ನೆಂದಾರೋಮಾತಿನ ಚಕಮಕಿ ಸಿಡಿಲು ಹೊಡೆದಾಂಗ ||೧||

ಹಾಲು ಮತದಾಗ ಹುಟ್ಟೈತಿ ಈ ಜೀವ ಸಭಾದಾಗ ಕರಿಯ ಎತ್ತ ತೊಡವಿದಂಗಹಸ್ತದ ಗುರಿತಿಗೆ ಹೊನ್ನಾಗಿ ನಿಂತಾರೋಮೈತ್ರಿ ಕೂಟದಾಗ ಮುತ್ತಾಗಿ ಹೊಳೆದಾರ ||೨||

ಜನರ ಬೆಂಬಲ ಕಟ್ಯಾರ ಶಿಖರದ ಎತ್ತರಕ್ಕೆಕಂಬಳಿ ಹೊತ್ತಾರ; ಪೇಟವ ಸುತ್ಯಾರ ಕೈಮುಗದ ನಿಂತಾರರೈತರು ಮೆಚ್ಚ್ಯಾರ ಸಿದ್ದರಾಮಯ್ಯನವರ ಸರಕಾರಸರಕಾರದಾಗ ಸಜ್ಜನರ ಸಂಘ ಕಟ್ಟ್ಯಾರ |l೩||

ಸೆಳೆಯಿತೋ ಸಂಗೀತ ಸಾಹಿತ್ಯಕ್ಕೆ ಈ ಮನವರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದು ಆಳಿದರುಸಿದ್ದರಾಮೆಗೌಡ- ಬೋರಮ್ಮ ಅವರ ಮಗನಾಗಿ ೧೯೪೮ ರ ಅಗಸ್ಟ ೧೨ ರಂದು ಭಾರತ ಮಾತೆಯ ಮಡಿಲಿನಲ್ಲಿ ಜನಿಸಿದರು ||೪||

ಸಿ- ಸಕಲ ಕಾರ್ಯಗಳಿಗೆ ಸಿದ್ದದ್ದ- ದೇವರು ಒಲಿದಾನ ಧರ್ಮದ ಪಾಲಿಗೆರಾ- ರಾಮನ ಬಿಲ್ಲಿನಂತೆ ಗುರಿ, ರಾಜಕೀಯ ಇವರ ಆಸ್ತಿಮ- ಮಕ್ಕಳ ಭವಿಷ್ಯ ಕಟ್ಯಾರಯ್ಯ- ಯಾತ್ರೆ ಹುಡ್ಯಾರ ರೈತರ ಸಲುವಾಗಿ ll೫||

ಕವಯಿತ್ರಿ:ಶ್ರೀಮತಿ ಪ್ರತಿಭಾ.ಭೀಮೂ.ವಾಲೀಕಾರ

ಖಜಗಲ್

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button