ಪಿ.ಯು.ಸಿಯಲ್ಲಿ ಸಾಧನೆಗೈದ – ವಿದ್ಯಾಪೋಷಕದ ಪ್ರತಿಭೆಗಳು.

ಧಾರವಾಡ ಏ.12

ವಿದ್ಯಾಪೋಷಕ ಸಂಸ್ಥೆ ೨೦೨೫-೨೬ ನೇ. ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಧಾರವಾಡ ಮತ್ತು ಗದಗ ಜಿಲ್ಲೆಯ ಕೃಷಿ ಕಾರ್ಮಿಕರು / ಮನೆಗೆಲಸ / ಕ್ಷೌರಿಕ / ಕಟ್ಟಡ ಕೆಲಸ ಮಾಡುವವರು / ಬಡಿಗತನ /ಕಮ್ಮಾರಿಕೆ / ಟೈಲರಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದ ಅನೇಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು.

ಈ ವಿದ್ಯಾರ್ಥಿಗಳ ಪೈಕಿ ಪ್ರತಿಭಾನ್ವಿತ ೧೯ವಿದ್ಯಾರ್ಥಿಗಳು ೨೦೨೫-೨೬ ನೇ ಶೈಕ್ಷಣಿಕ ಸಾಲಿನಲ್ಲಿ ದ್ವೀತಿಯ ಪಿ.ಯು.ಸಿಯಲ್ಲಿ ಗಣನೀಯ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದಿದ್ದಾರೆ.

ಅನು ಜಾಧವ್–೯೬.೫% (ವಾಣಿಜ್ಯ), ಶಾರದ ನೆಣಕ್ಕಿ–೯೫.೮೩% (ವಾಣಿಜ್ಯ), ಭವಾನಿ ರಡ್ಡರ್–೯೫.೧೬% (ವಿಜ್ಞಾನ), ದೀಕ್ಷಿತಾ ಅಂಚಟಗೆರಿ–೯೫.೧೬% (ವಾಣಿಜ್ಯ), ಸಾಕ್ಷಿ ಬಡಿಗನ್ನವರ–೯೫.೧೬% (ವಾಣಿಜ್ಯ), ಸುಮಾ ಗರಗ–೯೫.೩% (ವಿಜ್ಞಾನ), ಚಂದನಾ ಪಾಟೀಲ್–೯೪.೬% (ವಿಜ್ಞಾನ),ಮೇಘಾ ಚಿಕ್ಕನಗೌಡ್ರ–೯೪.೩% (ವಿಜ್ಞಾನ), ಆಕಾಶ ಜುಲ್ಪಿ–೯೩.೮% (ವಾಣಿಜ್ಯ), ಚನ್ನಮ್ಮ ಸಂದಿಮನಿ–೯೩.೩%, (ವಾಣಿಜ್ಯ),ಪ್ರಣೀತ್ ಕಲಘಟಗಿ–೯೨.೧೬% (ವಿಜ್ಞಾನ), ಸೌಜನ್ಯ ತುರುಮರಿ–೯೦.೬% (ವಿಜ್ಞಾನ), ರುಚಿತಾ ಶಿಲಾರೆ–೯೦%(ವಿಜ್ಞಾನ), ಅದಿತಿ ದೇಶಪಾಂಡೆ–೯೧.೫% (ವಿಜ್ಞಾನ), ಪಲ್ಲವಿ ಕುಂಬಾರ್–೯೦.೧೬% (ವಿಜ್ಞಾನ), ಭಾವನಾ ಬಡಗರು–೯೨.೧೬% (ವಿಜ್ಞಾನ), ಅಮೋಘಾ ಹಿರೇಮಠ–೯೦.೬% (ವಿಜ್ಞಾನ), ಸೌಮ್ಯ ಪಾಟೀಲ್–೯೪.೫% (ವಾಣಿಜ್ಯ), ಬಸವಣ್ಣೆವ್ವ ಉಪ್ಪಾರ್–೯೨.೬% (ವಾಣಿಜ್ಯ) ದಲ್ಲಿ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ಸಂಸ್ಥೆ ಶುಭ ಹಾರೈಸಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button