ಸೋಲಾಪುರದಲ್ಲಿ 3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟದಲ್ಲಿ – ಬಸವರಾಜ ಬಾಗೇವಾಡಿ ರವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ವಿಜಯಪುರ ಸೆ.05


3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ ದಿನಾಂಕ 30-09-2026 ರಂದು ಶ್ರೀ ಸ್ವಾಮಿ ಸಮರ್ಥ ಸೌoಸ್ಕೃತಿಕ ಭವನ ಸೋಲಾಪುರದಲ್ಲಿ ಜರುಗಿತ್ತು.
ಈ ಸಂದರ್ಭದಲ್ಲಿ ತರಬೇತುದಾರ, ನಿರ್ಣಾಯಕ, ಜಡ್ಜ್, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಬೇಡಿಕೆಯಲ್ಲಿ ಆಯೋಜಕರಾದ ಶ್ರೀ ಈಶ್ವರ, ರವರು ಅನೇಕ ತರಬೇತುದಾರರು ಮತ್ತು ನಿರ್ಣಾಯಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
