ಹೊಸಹಳ್ಳಿ:ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಅಪಾರ ಅಭಿಮಾನಿಗಳೊಂದಿಗೆ ಲೋಕೇಶ. ವಿ.ನಾಯಕ ಮತಯಾಚನೆ

ಕೂಡ್ಲಿಗಿ ಏ.26

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ, ಏ 26 ರಂದು ಬಿಜೆಪಿ ಅಭ್ಯರ್ಥಿ ಲೋಕೇಶ ವಿ.ನಾಯಕ ಪರ ಮಾಜಿ ಸಚಿವ ಶ್ರೀರಾಮುಲು ಮತಯಾಚನೆ ಮಾಡಿದರು. ಆಲೂರು ಗ್ರಾಮ ಸೇರಿದಂತೆ ಹಲವಾರು ಗ್ರಾಮಗಳಿಗೆ ತೆರಳಿ, ಅಭ್ಯರ್ಥಿ ಲೋಕೇಶ ವಿ ನಾಯಕರೊಡಗೂಡಿ ಪಕ್ಷದ ಮುಖಂಡರೊಂದಿಗೆ ಮತಯಾಚನೆ ಮಾಡಿದರು. ಬೆಳಿಗ್ಗೆಯಿಂದಲೇ ಆಲೂರು ಗ್ರಾಮ ಸೇರಿದಂತೆ, ಸುತ್ತ ಮುತ್ತಲ ಗ್ರಾಮಗಳಲ್ಲಿ. ಹೊಸಹಳ್ಳಿ ಹೋಬಳಿಯ ಅನೇಕ ಗ್ರಾಮಗಳಲ್ಲಿ, ಆಯಾ ಸ್ಥಳೀಯ ಮುಖಂಡರೊಂದಿಗೆ ತೆರೆದ ವಾಹನದಲ್ಲಿ. ಹಲವು ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಸಂಚರಿಸಿ, ಗ್ರಾಮಸ್ಥರಲ್ಲಿ ಪಕ್ಷದ ಅಭ್ಯರ್ಥಿಪರ ಮತಯಾಚನೆ ಮಾಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ. ಎಂ.ತಿಪ್ಪೇಸ್ವಾಮಿ,
ಮಾಜಿ ಮಂಡಲ ಅಧ್ಯಕ್ಷ ಕೆ. ಹೆಚ್.ವೀರನಗೌಡ್ರು,
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಉಮೇಶ್,
ಬಿಜೆಪಿ ಮುಖಂಡರಾದ ಆಲೂರು ಮಲ್ಲಿಕಾರ್ಜುನ್, ಕಾನಮಡುಗು ಜಯ ರಾಜಣ್ಣ, ಆಲೂರು ಗ್ರಾಮ ಪಂಚಾಯ್ತಿ ಸದಸ್ಯ ಮೂರ್ತಿ, ಮತ್ತೂರು ಸದಸ್ಯರಾದ ಬೋರಣ್ಣ, ಪಿಚರಟ್ಟಿ ಹಿಮಾಮ್, ಹೀರಸಾಬ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎಸ್ಪಿ.ಪ್ರಕಾಶ್ ತರಕಾರಿ ರೇವಣ್ಣ, ಚಿಕ್ಕ ಜೋಗಳ್ಳಿ ಸತ್ಯನಾರಾಯಣ ಬಾಬು, ಪಕ್ಷದ ಮುಖಂಡರಾದ ಬಿ.ಭೀಮೇಶ, ಮಂಜುನಾಥ,ಗುನ್ನಳ್ಳಿ ನಾರಾಯಾಣ, ಎ.ಎಂ.ವಾಗೀಶ ಮೂರ್ತಿ, ಸಾನಹಳ್ಳಿ ಹನುಮಂತ,ಎಸ್. ದುರ್ಗೇಶ್, ನಾಗಣ್ಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪುಷ್ಪ ರೇಖ ಪದ್ಮನಾಭರೆಡ್ಡಿ. ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಪವಿತ್ರ,ಸತೀಶ್, ಹುಡೇಮ್ ಸುರೇಶ್, ರವಿರೆಡ್ಡಿ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button