ಶಾಸಕರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದ – ಇಂಡಿ ದಂಡಾಧಿಕಾರಿಗಳು.
ಇಂಡಿ ಆಗಷ್ಟ.16

ನೂತನವಾಗಿ ಇಂಡಿ ತಾಲೂಕಾ ದಂಡಾಧಿಕಾರಿಯಾಗಿ ಆಗಮಿಸಿದ ವಿ ಎಸ್ ಕಡಕಭಾವಿ ಅವರು ಜನಪ್ರಿಯ ಶಾಸಕರಾದ ಶ್ರೀ ಯಶವಂತರಾಯಗೌಡ ವಿ ಪಾಟೀಲ ಅವರಿಗೆ ಇಂದು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಉಪ ತಹಶೀಲ್ದಾರರಾದ ಬಸವರಾಜ ರಾವೂರ ಉಪಸ್ಥಿತರಿದ್ದರು ಎಂದು ಪತ್ರಿಕಾ ಮೂಲಕ ಹೊರಡಿಸಿದ್ದಾರೆ.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ