ಅಶೋಕ ಕರೂರ ಅವರಿಗೆ ಸನ್ಮಾನ.
ಗದಗ ಆಗಷ್ಟ.21

ಗದಗ ಗ್ರಾಮೀಣ ಭಾಗದ ಬಿಜೆಪಿ ಮುಖಂಡರು ಬಿಂಕದಕಟ್ಟಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಅಶೋಕ ಕರೂರ ಅವರನ್ನು ಗದಗ-ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ ಉದಾಸಿಯವರ ಕಚೇರಿಯಲ್ಲಿ ಅಶೋಕ ಕರೂರ ಅವರ ಹುಟ್ಟು ಹಬ್ಬದ ನಿಮಿತ್ಯ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶ ಎನ್. ಸಜ್ಜಗಾರ, ನಗರಸಭೆ ಸದಸ್ಯರಾದ ಚಂದ್ರು ತಡಸದ, ಬಿಜೆಪಿ ಮುಖಂಡರಾದ ಬೂದಪ್ಪ ಹಳ್ಳಿ, ಮುತ್ತಪ್ಪ ಮೂಲಿಮನಿ, ಬಿಜೆಪಿ ಮುಖಂಡರಾದ ಅಶೋಕ ಕುಡತಿನಿ, ಸುರೇಶ ಶಿವಳ್ಳ್ಳಿ, ಬೂದೀಶ, ಈರಪ್ಪ ಜಂತ್ಲಿ, ರಾಕೇಶ, ಸುರೇಶ ಗುಂಜಳ, ಹನುಮಂತ ದಂಡೇನವರ ಬಿಜೆಪಿ ಯುವ ಮುಖಂಡರಾದ ಮಂಜುನಾಥ ಶಾಂತಗೇರಿ ಮುಂತಾದವರು ಉಪಸ್ಥಿತರಿದ್ದರು ಶುಭ ಕೋರಿದರು.
ರಮೇಶ ಸಜ್ಜಗಾರ
ಮೊ:8310868578