ರಾಷ್ಟ್ರೀಯ ಗುಣಮಟ್ಟದ ಭರವಸೆ ಮತ್ತು ಮಾನದಂಡಗಳ ಕಾರ್ಯಕ್ರಮಗಳ ಅಡಿಯಲ್ಲಿ – ಗಾನ ಗಂಧರ್ವನ ಕಲರವ.

ದಾವಣಗೆರೆ ಆ.15

ಇಂದು ದಿನಾಂಕ 15/08/2025 & 14/08/2025 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆನಗೋಡುನಲ್ಲಿ NQAS (National quality assurance and standards) ಮೌಲ್ಯ ಮಾಪನವನ್ನು ನಡೆಸಲಾಯಿತು. ಈ ಮೌಲ್ಯ ಮಾಪನಕ್ಕೆ ತಮಿಳುನಾಡಿನಾ ಡಾ, ಅನೂಪ್ ಮತ್ತು ಆಂಧ್ರ ದಿಂದ ಶ್ರೀ ಸಂದೀಪ್ ಕುಮಾರ್ ಬಂದಿದ್ದರು. ಈ ಸಂದರ್ಭದಲ್ಲಿ ಖ್ಯಾತ ಜಾನಪದ ಗಾನ ಕೋಗಿಲೆ ಕಲಾವಿದ ಶ್ರೀ ಯುತ ಉಮೇಶ ನಾಯ್ಕ್ ಚಿನ್ನ ಸಮುದ್ರ ರವರು ಆರೋಗ್ಯ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಆರೋಗ್ಯ ಗೀತೆ, ಸ್ವಚ್ಛತಾ ಗೀತೆ, ಪ್ರಾರ್ಥನಾ ಗೀತೆ, ಹಾಡಿ ವೈದ್ಯರು ಖುಷಿ ಪಟ್ಟರು ಎಂದು ಹೇಳಿ ಹಾಗೂ ಕಾರ್ಯಕ್ರಮ್ಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ವೈದ್ಯಧಿಕಾರಿಗಳದ ಡಾ, ರಾಘವೇಂದ್ರ B.C ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button