“ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ-ಎಸ್.ಎಸಿ. ಹಾಸ್ಟೇಲ್ ಮೇಲ್ವಿಚಾರಕ ಸದಾನಂದ”.
ಕೊಟ್ಟೂರು ಸಪ್ಟೆಂಬರ್.13

ಪಟ್ಟಣದ ಎಸ್ ಸಿ ಹಾಸ್ಟೆಲ್ ಮೇಲ್ವಿಚಾರಕ ಸದಾನಂದ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅವಚ್ಯ ಶಬ್ದಗಳಿಂದ ನಿಂದನೆ ಮತ್ತು ಎದುರಿಸುವ ಕಾರ್ಯ ನಡೆದಿದೆ. ಎಂದು ಸೋಮವಾರ ಸಂಜೆ ವಿದ್ಯಾರ್ಥಿಗಳು ತಿಳಿಯಪಡಿಸಿದರು.2೦೧4-15ನೇ ಸಾಲಿನಲ್ಲಿ ಮಂಜೂರಾಗಿರುವ ಈ ವಿದ್ಯಾರ್ಥಿನಿಲಯಕ್ಕೆ 2೦೧9-2೦ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 786 ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸೋಮವಾರದಂದು ಶಾಸಕರ ನೇತೃತ್ವದಲ್ಲಿ ನೂತನಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯವು100 ವಿದ್ಯಾರ್ಥಿಗಳ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು. ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಈ ಸಮಯದಲ್ಲಿ ತಿಳಿಸಿದರು.ಆದರೆ ಇಲ್ಲಿನ ಮೇಲ್ವಿಚಾರಕರಾದ ಸದಾನಂದ ಅವರುನೂತನ ಕಟ್ಟಡದಲ್ಲಿ ಶೌಚಾಲಯಗಳು ಸ್ವಚ್ಛತೆ ಇಲ್ಲ, ಹಾಗೂ ಸಂಪು, ಕುಡಿಯುವ ನೀರಿನ ಆರ್ ಓ ಪ್ಲಾಂಟ್ ಗಳು, ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಇಲ್ಲಿನ ಮೂಲಭೂತ ಸೌಕರ್ಯಗಳು ಸರಿಯಾದ ರೀತಿಯಲ್ಲಿ ಇಲ್ಲದಿರುವುದು ತಿಳಿದಿದ್ದರೂ ಶಾಸಕರ ಒತ್ತಡದಿಂದ ನಾವು ಈ ದಿನ ಉದ್ಘಾಟನೆ ಮಾಡಿದ್ದೇವೆ.

ಎಂದು ಉತ್ತರಿಸಿದ ತಾನು ಮಾಡಿದ ತಪ್ಪನ್ನು ಶಾಸಕರ ತಲೆ ಮೇಲೆ ಹೊತ್ತು ಹಾಕುತ್ತಿರುವ ವಿದ್ಯಾರ್ಥಿನಿಲಯದ ಮೇಲ್ವಿಚಾರಕರು ಸದಾಶಿವ ವಿದ್ಯಾರ್ಥಿಗಳನ್ನು ಯಾವ ರೀತಿ ನೋಡಿಕೊಳ್ಳಬಹುದು.ವಿದ್ಯಾರ್ಥಿಗಳ ನಿಂದನೆ ಹಾಗೂ ತಾನು ಮಾಡಿರುವ ತಪ್ಪನ್ನು ಶಾಸಕರ ತಲೆ ಮೇಲೆ ಹೊತ್ತು ಹಾಕುತ್ತಿರುವ ಇಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಇಲ್ಲಿನ ವಿದ್ಯಾರ್ಥಿಗಳು ಪತ್ರಿಕೆ ಮೂಲಕ ಮೇಲೆ ಅಧಿಕಾರಿಗಳಿಗೆ ತಿಳಿಯಪಡಿಸಿದರು.ಕೊಟ್ -1ನೂರು ವಿದ್ಯಾರ್ಥಿಗಳ ನೂತನ ಕಟ್ಟಡದಲ್ಲಿ ಹಲವು ಸಮಸ್ಯೆಗಳು ಇರುವುದು ಅಲ್ಲದೆ,ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸದಾನಂದ ಅವರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿದ್ಯಾರ್ಥಿಗಳನ್ನು ಎದುರಿಸುವ ಕಾರ್ಯ ಸೋಮವಾರ ಸಂಜೆ ನಡೆದಿದೆ. ಎಂದು ವಿದ್ಯಾರ್ಥಿಯಾದ ಸುನಿಲ್ ಎಂಬುವರು ಪತ್ರಿಕೆಗೆ ತಿಳಿಸಿದರುಕೊಟ್ -2ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿದ್ಯಾರ್ಥಿಗಳನ್ನು ಎದುರಿಸುವ ಕಾರ್ಯ ನಡೆದಿದೆ ಮತ್ತು ಶಾಸಕರ ಒತ್ತಡಕ್ಕೆ ಉದ್ಘಾಟನೆ ಮಾಡಿದ್ದೇವೆ ಎಂದು ಸದಾನಂದ ವಿರುದ್ಧ ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನು ಪರಿಶೀಲಿಸಿ ಕ್ರಮ ಕೊಳ್ಳಲಾಗುವುದು ಎಂದು ಜಗದೀಶ್ ದಿಂಡಗನೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೂಡ್ಲಿಗಿ ಇವರು ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು