ನವನಗರ: SC ST NEW-1 ಹಾಸ್ಟೆಲ್ ನಲ್ಲಿ ಅಂಬೇಡ್ಕರ್ ಅವರ 68ನೇ ಪುಣ್ಯತಿಥಿ ನೆರವೇರಿಸಲಾಯಿತು.

ಭಾರತ ರತ್ನ, ಧೀಮಂತ ನಾಯಕ, ಜ್ಞಾನ ಭಂಡಾರ ಡಾ|| ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಆಗಲಿ ಇಂದಿಗೆ 68 ವರ್ಷಗಳಾದವು. ಅಂಬೇಡ್ಕರ್ ಅವರು ತಾವು ಬದುಕ್ಕಿದ್ದ ಜೀವನವೆಲ್ಲಾ ಬಡವರ, ಅಸ್ಪೃಶ್ಯರ, ಸಮಾಜದ ಕೆಳವರ್ಗದ ಜನರ ಕಾಳಜಿ ಮತ್ತು ಉನ್ನತಿಗಾಗಿ ಹಾಗೂ ಅವರ ಸರ್ವಾಭಿವೃದಿಗಾಗಿ ಮಿಡಿದ ಮನಸ್ಸು . ಅವರ ಏಳಿಗಾಗಿ ಹಾಗೂ ಸಮಾಜದ ಸವರ್ಣಿಯರಿಂದ ಅವಮಾನಗಳನ್ನು ಲೆಕ್ಕಿಸದೆ ತಮ್ಮ ಅತೀರ್ವ ಧೈರ್ಯಶಾಲಿ ವ್ಯಕ್ತಿತ್ವ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಎದುರಿಸಿ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿಗೆ ಜ್ಞಾನದ ಪ್ರತೀಕರಾದರು.

ಬಾಗಲಕೋಟೆ(ನವನಗರ) 06/10/2024 :

ಬಾಗಲಕೋಟೆ ಜಿಲ್ಲೆಯ ನವನಗರದ ಡಾ.ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ(New-1) ದಲ್ಲಿ ಇಂದು ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಮಾಡಿದರು.

ಹಾಸ್ಟೆಲ್ ನಿಲಯಪಾಲಕರಾದ – ವಿಜಯಮಹಾಂತೇಶ್.ಪೂಜಾರಿ sir , ಜೂನಿಯರ್ ವಾರ್ಡನ್ – ವಾಲಪ್ಪ .ರಾಥೋಡ್ sir, ಅಡುಗೆ ಸಹಾಯಕ ಮುಖ್ಯಸ್ಥ- ಶೇಖರ್ ಅವರು ಹಾಗೂ ಎಲ್ಲಾ ನಿಲಯಪಾಲಕ ವಿದ್ಯಾರ್ಥಿಗಳು ಈ ಸಮಯದಲ್ಲಿ ಹಾಜರಿದ್ದರು.

DOWNLOAD OUR APP FROM THE PLAY STORE (Search-Sihi Kahi Kannada News)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button