ಮಾಜಿ ಎಂ.ಪಿ ಹಾಗೂ ನಿವೃತ್ತ ನ್ಯಾಯಾಧೀಶರು ಎನ್.ವೈ. ಹನುಮಂತಪ್ಪ ರವರಿಗೆ ರಾಜ್ಯ ಸರ್ಕಾರದಿಂದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟಣೆ.
ಮೊಳಕಾಲ್ಮುರು ಅಕ್ಟೋಬರ್.27

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ತಾಯಿ ಎಲ್ಲಮ್ಮ ತಂದೆ ಯಲ್ಲಪ್ಪ ದೊಡ್ಡ ಮಗನಾದ ಎನ್ ವೈ ಹನುಮಂತಪ್ಪ ನಿವೃತ್ತ ನ್ಯಾಯಾಧೀಶರು ಎರಡನೇ ಮಗನಾದ ಎನ್ ವೈ ಪೆನ್ನು ಹೋಬಳಿ ಸ್ವಾಮಿ ಮೂರನೇ ಮಗನಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಕುಟುಂಬದವರು ಕಷ್ಟದಿಂದ ಬಂದಿರ್ತಕ್ಕಂತ ಕಷ್ಟ ಏನು ಎಂಬುದು ಅರ್ಥ ಮಾಡಿಕೊಂಡು ಬೆಳೆದಂತ ಎನ್ ವೈ ಜಿ ಕುಟುಂಬದವರು ಮತ್ತು ಎನ್ ವೈ ಹನುಮಂತಪ್ಪ ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಪದವಿಯನ್ನು ಪಡೆದು ಆಂಧ್ರ ಮತ್ತು ಕರ್ನಾಟಕ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುತ್ತಾರೆ ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಒಳ್ಳೆ ಆಡಳಿತ ನಡೆಸಿಕೊಂಡು ಬಂದಿರ್ತಕಂತ ಎನ್ ವೈ ಹೆಚ್ ಕುಟುಂಬದವರು ಇಂತಹ ಒಬ್ಬ ನ್ಯಾಯವಾದ ಕುಟುಂಬದ ಎನ್ ವೈ ಹೆಚ್ ಹನುಮಂತಪ್ಪ ನವರಿಗೆ 2023 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನಮ್ಮ ಜಿಲ್ಲೆಯ ನಿವೃತ್ತ ಮುಖ್ಯನ್ಯಾಯಾಧೀಶರು ಹಾಗೂ ಮಾಜಿ ಸಂಸತ್ ಸದಸ್ಯರಾದ ಶ್ರೀ ಜಸ್ಟಿಸ್ ಎನ್ ವೈ ಹನುಮಂತಪ್ಪ ಅವರನ್ನು ರಾಜ್ಯ ಸರ್ಕಾರದಿಂದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟಗೊಳಿಸಿದೆ ಏಕೆಂದರೆ ಎನ್ ವೈ ಎಚ್ ಕುಟುಂಬದವರು ಇಂದಿನಿಂದಲೂ ಕಾಂಗ್ರೆಸ್ ಪಕ್ಷದಿಂದ ಬಂದಿರುತ್ತಾರೆ ಇವರ ತಾಯಿ ಕೂಡ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಮುತ್ತು ಅಧ್ಯಕ್ಷರಾಗಿ ಅಂದಿನಿಂದಲೂ ಇವತ್ತಿನವರೆಗೂ ಕಾಂಗ್ರೆಸ್ ಪಕ್ಷ ಕುಟುಂಬದ ಮನೆ ಇದ್ದಹಾಗೆ ಆದಕಾರಣ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಎಂದು ಹೋದವರಲ್ಲ ಎನ್ ವೈ ಹನುಮಂತಪ್ಪ ಇವರು ನಿವೃತ್ತ ನ್ಯಾಯಾಧೀಶರು ಒಂದೇ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಗೌರವ ತಂದು ಕೊಟ್ಟಿರುತ್ತಾರೆ ಆದ್ದರಿಂದ ಧರ್ಮದ ಹಾದಿಯಲ್ಲಿ ನಡೆಯುವಂತ ಎನ್ ವೈ ಎಚ್ ಎನ್ ವೈ ಜಿ ಕುಟುಂಬದವರು ಎಂಬುದು ಕಂಡು ಬರುತ್ತದೆ ಆದಕಾರಣ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯನವರಿಗೆ ಹಾಗೂ ಉಪಮುಖ್ಯಮಂತ್ರಿಯರಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳುಎನ್ ವೈ ಅಭಿಮಾನಿಗಳ ಬಳಗ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು