ರಾಂಪುರ ಗ್ರಾಮದಲ್ಲಿ ನಾಡ ಕಚೇರಿ ಆಫೀಸ್ ಭೂಮಿ ಪೂಜೆ ನೆರವೇರಿಸಿದ ಶಾಸಕ.
ರಾಂಪುರ ಡಿಸೆಂಬರ್.3

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಭೂಮಿ ಪೂಜೆ ನೆರವೇರಿಸಿದ ಶಾಸಕ ಎನ್.ವೈ.ಜಿಇಂದು ರಾಂಪುರದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ.ಗೋಪಾಲಕೃಷ್ಣರವರು ನೂತನ 18.86 ಲಕ್ಷ ವೆಚ್ಚದ ನೂತನ ‘ನಾಡ ಕಚೇರಿ’ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸಮುದ್ರ ಹೋಬಳಿಯ ರಾಂಪುರ ಗ್ರಾಮದ ಗ್ರಾಮಸ್ಥರು ಹಾಗೂ ರಾಮಪುರ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಎನ್ ವೈ ಗೋಪಾಲಕೃಷ್ಣ ಶಾಸಕರ ಕೆಲಸಗಳು ಬಹಳ ನೀಟಾಗಿ ಅಚ್ಚುಕಟ್ಟಾಗಿ ಕೆಲಸಗಳು ನೆರವೇರಿಸುವಂತಹ ಶಾಸಕರು ಅಭಿವೃದ್ಧಿ ಹರಿಕಾರ ಎಂಬ ಬಿರುದು ಪಡೆದ ಸಾಮಾನ್ಯ ಜನರು ಕೂಡ ಎನ್ ವೈ ಗೋಪಾಲಕೃಷ್ಣ ಶಾಸಕರ ಮೇಲೆ ಪ್ರೀತಿ ಅಭಿಮಾನ ಗೌರವ ಸಂತೋಷದ ಒಂದು ಮನೆ ಮಾತಾಗಿರುತ್ತದೆ ಏಕೆಂದರೆ ಬಡವರ ಮೇಲೆ ಇದ್ದಂತ ಪ್ರೀತಿ ಪ್ರಭಾವಿಗಳು ಮತ್ತು ಶ್ರೀಮಂತರ ಮೇಲೆ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಇವರಿಗೆ ಇರುವುದಿಲ್ಲ ಎಲ್ಲಾ ಬಡ ವರ್ಗದ ಜನ ಸಾಮಾನ್ಯರ ಮೇಲೆ ಪ್ರೀತಿ ಅಭಿಮಾನ ಇವರಿಗೆ ಇರುತ್ತದೆ ಯೋಜನೆಗಳು ಅಭಿವೃದ್ಧಿಗಳು ಕೆಲಸಗಳು ಮಾತ್ರ ಮಾಡುತ್ತಲೇ ಶಾಸಕರು ಇರುತ್ತಾರೆ ಇವರ ಕೆಲಸಗಳೇ ಮಾತನಾಡುವ ಮಾತುಗಳು ಎಂದು ತಿಳಿಯಬೇಕಾಗುತ್ತದೆ ಮಾತನಾಡಿದರೆ ಪ್ರಯೋಜನವಿಲ್ಲ ಕೆಲಸ ಮಾಡಿದರೆ ಮಾತ್ರ ಪ್ರಯೋಜನವಾಗುತ್ತದೆ ಎಲ್ಲಾ ಜನ ಸಾಮಾನ್ಯರಿಗೆ ಇಂತಹ ಶಾಸಕರು ಪಡೆದಿರುವುದು ಮೊಳಕಾಲ್ಮೂರು ಕ್ಷೇತ್ರದ ಎಲ್ಲಾ ಸಾರ್ವಜನಿಕರು ಅದೃಷ್ಟದ ಫಲ ಎಂದು ತಿಳಿಯಬೇಕಾಗುತ್ತದೆ ಏಕೆಂದರೆ ಇಡೀ ಕರ್ನಾಟಕ ರಾಜ್ಯದಲ್ಲಿ ಬೇರೆ ಎಂಎಲ್ಎಗಳು ಗೋಳಾಡುತ್ತಾರೆ ಅನುದಾನಿಲ್ಲ ಕೆಲಸಗಳು ಇಲ್ಲ ಅಂತಾ ಆದರೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಇಲ್ಲಿ ವಾರಕ್ಕೊಮ್ಮೆ ಸರ್ಕಾರದಿಂದ ಯೋಜನೆಗಳು ಅಭಿರುದ್ದಿಗಳು ಮಂಜೂರು ಮಾಡಿಸಿ ಅನುದಾನ ಸಹ ಬಿಡುಗಡೆ ಮಾಡಿಸಿ ಭೂಮಿ ಪೂಜೆ ಮಾಡಿಸುತ್ತಲೇ ಇರುತ್ತಾರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಟಿ.ನಾಗವೇಣಿP W D ಕಾರ್ಯಪಾಲಕ ಅಭಿಯಂತರರಾದ ಲಕ್ಷ್ಮೀನಾರಾಯಣ Z P ಕಾರ್ಯ ಪಾಲಕ ಅಭಿಯಂತರರಾದ ನಾಗನಗೌಡ, ಕಂದಾಯ ಇಲಾಖೆ ಮಹಾಂತೇಶ್, ಗೋಪಾಲ್, ಶ್ರೀಧರ್, PDO ಗುಂಡಪ್ಪ ಮುಖಂಡರಾದ ಬಸವರಾಜಪ್ಪ, ಮಂಜುನಾಥ್, ನರಸಿಂಹ ರೆಡ್ಡಿ, ಗೋವಿಂದಪ್ಪ, ಖಾದರ್, ತಿಮ್ಮಣ್ಣ, ನಾಗರಾಜ್ ಭರತ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು