206.ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ನಿಮಿತ್ಯ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ.
ಇಂಡಿ ಜನೇವರಿ.2

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ಪಟ್ಟಣದಲ್ಲಿ ಇಂದು ಬೆಳಗ್ಗೆ 8 ಘಂಟೆಗೆ 206.ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಹಿನ್ನೆಲೆ ಇಂದು ನಗರದ ಅಂಬೇಡ್ಕರ ಅವರ ಪ್ರತಿಮೆಗೆ ಯುವ ನಾಯಕರಾದ ಕುಮಾರ ವಿಠ್ಠಲಗೌಡ ಪಾಟೀಲ ಅವರು ಮಾಲಾರ್ಪಣೆ ಮಾಡಿ ಭೀಮಾ ಕೊರೆಗಾಂವ್ ವಿಜಯೋತ್ಸವದ ಶುಭಾಶಯ ಕೋರಿದರು.ಈ ವೇಳೆ ದಲಿತ ಮುಖಂಡರಾದ ಪ್ರಶಾಂತ ಕಾಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ ಮೋಮಿನ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಅವಿನಾಶ ಬಗಲಿ, ಮುಖಂಡರುಗಳಾದ ಮಹೇಶ ಹೊನ್ನಬಿಂದಗಿ, ಶರಣು ಕಾಂಬಳೆ, ಕಲ್ಲಪ್ಪ ಗುಡಮಿ, ಶಿವಯೋಗೆಪ್ಪ ಮಾಡ್ಯಾಳ, ಸಿದ್ದು ಇಮ್ಮನದ, ದತ್ತು ಕೋಳಿ, ಮಲಕು ನಡುಗಡ್ಡೆ, ರವಿ ನಡುಗಡ್ಡೆ, ಸುನೀಲ ಯಂಟಮನ ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ