ಕಾಲೇಜಿನ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು – ಶ್ರೀ ಕಾಂತ್ ವೈದ್ಯರಿಂದ ಉದ್ಘಾಟನೆ.
ತರೀಕೆರೆ ಜನೇವರಿ.14
![](https://i0.wp.com/sknewskannada.in/wp-content/uploads/2024/01/IMG-20240114-WA0065-1024x681.jpg?resize=708%2C471&ssl=1)
ತರೀಕೆರೆ ಶ್ರೀ ಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಸ್ವಾಮಿ ವಿವೇಕಾನಂದ ಪಿ ಯು ಕಾಲೇಜಿನ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು “ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಕಾಂತ್ ವೈದ್ಯ” ರವರು ಉದ್ಘಾಟನೆ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಟಿ ಜಿ ಶಶಾಂಕ್ ಮತ್ತು ಪ್ರಾಂಶುಪಾಲರಾದ ಎನ್ಪಿ ಪ್ರಶಾಂತ್, ಪೋಷಕರಾದ ಕೃಷ್ಣಮೂರ್ತಿ, ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ