ರೇಷ್ಮೆ ಕೃಷಿ ವಿಚಾರ ಸಂಕಿರಣ ಸಮಾರಂಭ.
ತಳೇವಾಡ ಜನೇವರಿ.23

ಜಿಲ್ಲಾ ಪಂಚಾಯತ ವಿಜಯಪುರ ತಾಲೂಕಾ ಪಂಚಾಯತ ಕೋಲ್ಹಾರ ತಾಲೂಕಿನ ತಳೇವಾಡ ಗ್ರಾಮದ ರೇಷ್ಮೆ ಬೆಳೆಗಾರರ ಸಂಘ ಸಂಯೋಗದೊಂದಿಗೆ ಶ್ರೀ ಬೀರಪ್ಪ ಸೋಮಲಿಂಗಪ್ಪ ಕಾಡಸಿದ್ದಿ ಇವರ ತೋಟದಲ್ಲಿ ಇಂದು ರೇಷ್ಮೆ ಕೃಷಿ ವಿಚಾರ ಸಂಕಿರಣ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಲ್ಲಾ ನೀರಾವರಿ ರೈತರು ಆಗಮಿಸಿದರು,ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿರುವ, ಎಸ್ ಸಿದ್ಧರಾಜು ರೇಷ್ಮೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ ವಿಜಯಪುರ, ಅಧ್ಯಕ್ಷಸ್ಥಾನ ವಹಿಸಿದ ಮಲ್ಲಮ್ಮ ಪೂಜಾರಿ ಗ್ರಾ ಪಂ ಅಧ್ಯಕ್ಷರು ತಳೇವಾಡಿ,ಮುಖ್ಯಾಥಿತಿಗಳಾದ ಗೂಳಪ್ಪ ಕೂಟಕೊಂಡ ಗ್ರಾ ಪಂ ಉಪಾಧ್ಯಕ್ಷರು,ಸದಾಶಿವ ಕುಂಬಾರ ಶಂಕರಗೌಡ ಪಾಟೀಲ ,ಅಧಿತಿಗಳಾದ, ಬಿ ವಾಯ್ ಬಿರಾದಾರ ರೇಷ್ಮೆ ಸಹಾಯಕ ನಿರ್ದೇಶಕರು ವಿಜಯಪುರ,ಎಸ್ ಬಿ ಬಿರಾದಾರ ರೇಷ್ಮೆ ವಿಸ್ತಾರಣಾ ಅಧಿಕಾರಿಗಳು ವಿಜಯಪುರ,ಸುರೇಶ ಗೋಲಗೊಂಡ ರೇಷ್ಮೆ ತಾಲೂಕಿನ ಅಧಿಕಾರಿಗಳು ಬಸವನ ಬಾಗೇವಾಡಿ,ಗ್ರಾಮ ಪಂಚಾಯತ ಸದಸ್ಯರಾದ ಸತೀಶ ಆಲೂರ ದ್ಯಾಮಣ್ಣ ಕಾಡಸಿದ್ದಿ ಬಾಬು ಬೆಲ್ಲದ ಸಿದ್ದಪ್ಪ ಬೋಮರೆಡ್ಡಿ ಮಲ್ಲಿಕಾರ್ಜುನ ಕುಂಬಾರ ಮಲ್ಲಯ್ಯ ಮಠಪತಿ ಹಾಗೂ ಸಿದ್ದಣ್ಣ ಕಲ್ಲೂರ ದೇಸಾಯಿ,ಪ್ರಗತಿ ಪರ ರೇಷ್ಮೆ ಬೆಳೆಗಾರರು ಬಾಗೇವಾಡಿ ಗ್ರಾಮದ ಎಲ್ಲಾ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,ಸ್ವಾಗತ ಮಾಡಿದವರು ರಮೇಶ ಜೋಗೂರ ರೇಷ್ಮೆ ಅಧಿಕಾರಿಗಳು ಕೋಲ್ಹಾರ.
ತಾಲೂಕ ವರದಿಗಾರರು:ಭೀಮಪ್ಪ ಹಚ್ಯಾಳ. ದೇವರಹಿಪ್ಪರಗಿ