ಜಾಲವಾದ ಗ್ರಾಮದಲ್ಲಿ ಚನ್ನಯ ವಸತಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 75.ನೇ ಗಣರಾಜ್ಯೋತ್ಸವ ಆಚರಣೆ.
ಜಾಲವಾದ ಜನೇವರಿ.27
![](https://i0.wp.com/sknewskannada.in/wp-content/uploads/2024/01/IMG-20240127-WA0054-1024x460.jpg?resize=708%2C318&ssl=1)
ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಚನ್ನಯ ವಸತಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 75.ನೇ ಗಣರಾಜ್ಯೋತ್ಸವವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪೀರು ಕಲಕೇರಿ ಧ್ವಜಾರೋಹಣ ನೆರವೇರಿಸಿದರು ಈ ಸಂಧರ್ಭದಲ್ಲಿ ಶಾಲೆಯ ಮುಖ್ಯಗುರು ಹಾಗೂ ಸಹ ಶಿಕ್ಷಕರು ಹಾಗೂ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಘಟಕ ಸಂಘಟನ ಸಂಚಾಲಕರಾದ ಸಚಿನ ಶಂಕರೆಪ್ಪ ಕೋಟಗಿ ಅವರು ಗಣರಾಜ್ಯೋತ್ಸವದ ಬಗ್ಗೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
![](https://i0.wp.com/sknewskannada.in/wp-content/uploads/2024/01/IMG-20240127-WA0053-1024x466.jpg?resize=708%2C322&ssl=1)
ಈ ಸಂಧರ್ಭದಲ್ಲಿ ತಿಪ್ಪಣ್ಣ ಉಕ್ಕಲಿ. ಮಲ್ಲು ಕಲಕೇರಿ. ಸಂತೋಷ ಹಳ್ಳಿ ಇರಪ್ಪ ದೊಡ್ಡಮನಿ. ಮಾಳಪ್ಪ ಹೊಸಮನಿ. ಶಿವು ಕಗ್ಗೋಡ ಅನಿಲ ಇಂಗಳಗಿ ಹಾಗೂ ಇನ್ನೂ ಹಲವಾರು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಹಾಗೂ ವಿದ್ಯಾರ್ಥಿಗಳಿಗೆ ಬುಕ್ ಪುಸ್ತಕ ಪೆನ್ನ ನೀಡಿ ಸಿಹಿ ಹಂಚಲಾಯಿತು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ