ಕಂದಗಲ್ಲ ಗ್ರಾಮದ ಹರಣ ಶಿಕಾರಿ ಕಾಲೋನಿಯಲ್ಲಿ 75.ನೇ ಗಣರಾಜ್ಯೋತ್ಸವದ ಸಂಭ್ರಮದಿಂದ ಆಚರಿಸಲಾಯಿತು.
ಕಂದಗಲ್ಲ ಜನೇವರಿ.27
![](https://i0.wp.com/sknewskannada.in/wp-content/uploads/2024/01/IMG-20240127-WA0000-1024x768.jpg?resize=708%2C531&ssl=1)
ಇಳಕಲ್ಲ ತಾಲೂಕಾ ಕಂದಗಲ್ಲ ಗ್ರಾಮದ ಆದಿವಾಸಿ ಬುಡಕಟ್ಟು ಹರಣ ಶಿಕಾರಿ ಸಮಾಜದ ವತಿಯಿಂದ 75,ನೇ ಗಣರಾಜ್ಯೋತ್ಸವಹರಣ ಶಿಕಾರಿ ಕಾಲೋನಿಯಲ್ಲಿ ನೆರವೇರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಬಸವರಾಜ ಅಳ್ಳಳ್ಳಿ ಧ್ವಜಾರೋಹಣವನ್ನು ನೆರವೇರಿಸಿದರುಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಂಪಣ್ಣ ಸಜ್ಜನ್ ಅವರು ಡಾ,ಬಾಬಾ ಸಾಹೇಬ ಅಂಬೇಡ್ಕರ್ ನಮ್ಮ ದೇಶಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಹಾಗೂ ನಿಮ್ಮ ಮಕ್ಕಳನ್ನು ಶಾಲೆಯನ್ನು ಕಳಿಸಿ ವಿದ್ಯಾವಂತರನ್ನು ಮಾಡಿ ಅಂಬೇಡ್ಕರ್ ಹಾದಿಯಲ್ಲಿ ಸಾಗೋಣ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿಕೃಷ್ಣಪ್ಪ ಬಸವರಾಜ ರಾಮಣ್ಣ ಗುಂಡಪ್ಪ ಶಂಕರ್ ರುದ್ರಪ್ಪ ಶಾಂತವ್ವ ಜ್ಯೋತಿ ರಾಜವ್ವ ಗಂಗವ್ವ ಮುನ್ನವ್ವ ಸಮಾಜದ ಹಿರಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್ಲ