ಗೋಲಗೇರಿ ಗ್ರಾಮದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಪ್ರತಿಭಟನೆ.

ಗೋಲಗೇರಿ ಫೆಬ್ರುವರಿ.4

ರಾಯಚೂರು ಜಿಲ್ಲೆಯ ಶಿರ್ವಾಳ ಪಟ್ಟಣದಲ್ಲಿನ ಹಜರತ್ ಟಿಪ್ಪು ಸುಲ್ತಾನ ಅವರು ಪುತ್ಥಳಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಗ್ರಾಮದ ಹಲವಾರು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದರು, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಸಮಿತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸೈಪನ್ ಬಾಗವಾನ ಬಸವರಾಜ ಮಾರಲಬಾವಿ ಶ್ರೀಶೈಲ ಜಾಲವಾದಿ ವಿಜುಗೌಡ ಬಿರಾದಾರ ಕರವಿನಾಳ,ಶಿವು ಹತ್ತಿ ರವಿರಾಜ ದೇವರಮನಿ ಬಸವರಾಜ ತಳವಾರ ಇನ್ನೂ ಹಲವಾರು ಪ್ರಗತಿಪರ ಸಂಘಟನೆಯ ಮುಖಂಡರು ಕೂಡಿಕೊಂಡು ತಾಲೂಕಾ ತಹಶಿಲ್ದಾರರು ಮುಖಾಂತರ ಮಾನ್ಯ ಗ್ರಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button