ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭರಣಂ.
ಕಾನಾ ಹೊಸಹಳ್ಳಿ ಫೆಬ್ರುವರಿ.7

ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶಿಸ್ತು ರೂಡಿಸಿ ಕೊಂಡರೆ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ ಎಂದು ಬಿಇಒ ಪದ್ಮನಾಭರಣ ತಿಳಿಸಿದರು. ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಬಿಇಒ ಕಚೇರಿ.ಸರ್ಕಾರಿ ನೌಕರರ ಸಂಘ ಹಾಗೂ ರಾಣಿಬೆನ್ನೂರಿನ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಯಾವ ರೀತಿ ಉತ್ತರಿಸುವುದು ಕೌಶಲ್ಯ ಕುರಿತು ಏರ್ಪಡಿಸಿದ್ದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಅಂತದಲ್ಲಿ ಒಂದು ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಬೇಕು ಇದರಿಂದ ನಿಮಗೆ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ನಿತ್ಯ ದಿನಾಚರಣೆಯಲ್ಲಿ ಓದಲು ಇಂತಿಷ್ಟು ಸಮಯವನ್ನು ನಿಗದಿ ಮಾಡಬೇಕು. ಪ್ರತಿಯೊಂದು ಗಂಟೆ ಸ್ವಲ್ಪ ವಿಶ್ರಮಿಸಿ ಇನ್ನೊಂದು ವಿಷಯದ ಪುಸ್ತಕವನ್ನು ಓದಲು ಹಣೆಯಾಗಬೇಕು. ಓದಿದ ನಂತರ ಆ ವಿಷಯಗಳನ್ನು ಮನನ ಮಾಡುವುದು ಅತಿ ಅವಶ್ಯಕ ಕಾಡುವ ಹರಟೆ. ಟಿವಿ ಮೊಬೈಲ್ ಗಳನ್ನು . ಪರೀಕ್ಷಾ ವೇಳೆಯಲ್ಲಿ ಬಿಡಬೇಕು. ನಿಮ್ಮ ಏಕಾಗ್ರತೆ ಎನಿಸಿದರು. ಇಂದಿನ ಹಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅವುಗಳಿಗೆ ಉತ್ತರಿಸಬೇಕು ಇದರಿಂದ ಪರೀಕ್ಷೆ ಒಂದು ಕಬ್ಬಿಣದ ಕಡಲೆ ಎಂದು ಅನಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು ಈ ಕ್ರಮವನ್ನು ಅನುಕರಣೆ ಮಾಡಿದರೆ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಸಾಧ್ಯವೇ ಇಲ್ಲ ನೀವು ನಿಮ್ಮ ಗುರಿ ಇಷ್ಟು ಅಂಕಗಳನ್ನು ಪಡೆಯಲು ಸಹಕಾರಿಯಂದು ಪ್ರೋತ್ಸಾಹದ ಮಾತುಗಳನ್ನು ತಿಳಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಪಿ ಶಿವರಾಜ್ ಮಾತನಾಡಿದರು. ರಾಣೆಬೆನ್ನೂರಿನ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆಯ ನಂದೀಶ್ ಶೆಟ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಗಳನ್ನು ನೀಡಬೇಕು, ಪರೀಕ್ಷೆಗೆ ಪೂರ್ವ ತಯಾರಿ ಹೇಗಿರಬೇಕು ಎನ್ನುವ ಓಕೆ ಮಾಹಿತಿ ತಿಳಿಸಿದರು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್ ವಿ ಸಿದ್ದರಾಧ್ಯ. ಪ್ರೌಢ ಶಾಲೆಯ ಮುಖ್ಯ ಗುರು ಗಳಾದ ಬೊಮ್ಮಯ್ಯ. ವೈಭವ ಆಂಗ್ಲ ಪ್ರೌಢ ಶಾಲೆಯ ಶಿಕ್ಷಕರಾದ ಪ್ರಕಾಶ್ ಗೌಡ. ಗ್ರಾಮದ ಮುಖಂಡರಾದಕ್ಕೆ ಸುಭಾಷ್ ಚಂದ್ರ. ಈ ಕಾರ್ಯಕ್ರಮದಲ್ಲಿ ಕೆ ಟಿ ಸಿದ್ದರಾಮೇಶ್ವರ ನಿರ್ವಹಿಸಿದರು. ಸೇರಿದಂತೆ ವಿದ್ಯಾರ್ಥಿ. ವಿದ್ಯಾರ್ಥಿನಿಯರು.ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ