ವಿಜಯಪುರ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ದರ್ಬಾರ್.

ಸಾಸಬಾಳ ಫೆಬ್ರುವರಿ.11

ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಲ್ಲಿ 2800 ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಅದಕ್ಕೆ ಪ್ರಮುಖ ಕಾರಣ ಅಂದರೆ ಖಾಸಗಿ ಶಾಲೆಯ ದಬ್ಬಾಳಿಕೆ ಹಾಗೂ ಯಾವುದೇ ಸರಕಾರಿ ಒಪ್ಪಂದ ಇಲ್ಲದೆ ಅನಧಿಕೃತವಾಗಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಸಿಂದಗಿ ತಾಲ್ಲೂಕಿನಲ್ಲಿ ಇವೆ ಹಾಗೂ ಪ್ರಾಸ ಶೇಡ್ ನಲ್ಲಿ ಮನೆಗಳಲ್ಲಿ ಖಾಸಗಿ ಶಾಲೆಗಳು ನಡೆಸುತ್ತಿದ್ದಾರೆ ಆದರೂ ಕ್ಷೇತ್ರಶಿಕ್ಷಣಾಕಾರಿಗಳಿಗೆ ಗಮನಕ್ಕೆ ಬರುತಾ ಇಲ್ಲ , ನಮ್ಮ ಕನ್ನಡ ಶಾಲೆಗೆ ತುಂಬಾ ಅವಮಾನವಾಗುತ್ತಿದೆ ಆದ ಕಾರಣಕ್ಕಾಗಿ ಸರ್ಕಾರಿ ಶಾಲಾ ಶಿಕ್ಷಕರು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಗಮನ ಹರಿಸಬೇಕು ಆಗ ಮಾತ್ರ ಸರಕಾರಿ ಶಾಲೆ ಹಾಗೂ ಆ ಶಾಲೆಯ ಶಿಕ್ಷಕರ ಭದ್ರವಾಗಲಿದೆ ಎಂದು ಹೇಳಲು ಬಯಸುತ್ತೇನೆ ಕನ್ನಡ ಶಾಲೆ ಉಳಿಸುವ ಪೋಷಣೆಗಿಂತ ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ಪಾಲಕರು ಸೇರಿಸುವ ಕೆಲಸವಾದಗ ಕನ್ನಡ ಶಾಲೆ ಉಳಿಸುವುದರಲ್ಲಿ ಬೆಳಿಸುವುದರಲ್ಲಿ ಸಾಧ್ಯವಾಗುತ್ತದೆ ಆದ ಕಾರಣ ಪದೇ ಪದೇ ನಾವು ಸಾಸಾಬಾಳ ಗ್ರಾಮಸ್ಥರ ಪರವಾಗಿ ಮಾನ್ಯ ಡಿ ಡಿ ಪಿ ಆಯ್ ಬಿಜಾಪುರ ಹಾಗೂ ಸಿಂದಗಿ ತಾಲ್ಲೂಕಿನ ಮಾನ್ಯ ಬಿಇಓ ಅವರಲ್ಲಿ ಮನವಿ ಮಾಡುತ್ತೇನೆ ಈಗಾಗಲೇ ನಿಮಗೆ ವಿಷಯ ತಿಳಿದಿದ್ದರೂ ಕೂಡಾ ನೀವು ಏನು ಮಾಡದೆ ಇದ್ದರು ವಿಪರ್ಯಾಸ ಈ ಸದ್ದೇದಲ್ಲೇ ಸಾಸಬಾಳ ಗ್ರಾಮದಲ್ಲಿ ಅನಧಿಕೃತವಾಗಿ ಖಾಸಗಿ ಶಾಲೆ ಬಂದು ಮಾಡದೇ ಇದ್ದರೆ ನಿಮ್ಮ ಕಚೇರಿಯ ಎದುರಗಡೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸುತ್ತೀದ್ದೇನೆ ಪಿಂಟು ಹೊಸಮನಿ ದಲಿತ ಯುವ ಮುಖಂಡರು ಸಾಸಾಬಾಳ.

ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button